हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಶರಣಾಗತಿಯ ಸ್ಥಳ
Daily Manna

ಶರಣಾಗತಿಯ ಸ್ಥಳ

Sunday, 22nd of June 2025
2 0 80
Categories : ಶರಣಾಗತಿ (Surrender)
"ಯಾಕೋಬನು - ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು" (ಆದಿಕಾಂಡ 32:30) 

ಯಾಕೋಬನು ತನ್ನ ಸಹೋದರ ಏಸಾವನಿಗೆ ಸಿಗಬೇಕಾದ ತನ್ನ ತಂದೆಯ ಆಶೀರ್ವಾದವನ್ನು ಅವನಿಂದ ದೂರಮಾಡಿದ್ದನು. ಈ ವರ್ಷಗಳಲ್ಲಿ ದೇವರು  ಸ್ವಬುದ್ದಿ ಮತ್ತು ಸ್ವಂತಶಕ್ತಿ ಮೇಲೆ ಆಧಾರಿಯಾಗಿದ್ದ ಯಾಕೋಬನನ್ನು ದೇವರ ಮೇಲೆ ಆತುಕೊಳ್ಳುವ ಮನುಷ್ಯನನ್ನಾಗಿ ಬದಲಾಯಿಸುತ್ತಿದ್ದನು. ಯಾಕೋಬನು ಈಗ ಏಸಾವನನ್ನು ಭೇಟಿಯಾಗಲು ಸಿದ್ಧನಾಗಿದ್ದನು. ಆದಾಗ್ಯೂ, ಏಸಾವನು ತಾನು ಮಾಡಿದ ಹಿಂದಿನ ಪಾಪಕ್ಕಾಗಿ ತನ್ನ ಮೇಲೂ ಮತ್ತು ತನ್ನ ಕುಟುಂಬದ ಮೇಲೆಯೂ ಸೇಡು ತೀರಿಸಿಕೊಳ್ಳಬಹುದೆಂದು ಅವನು ಭಯಪಟ್ಟನು, ಆದ್ದರಿಂದ ಅವನು ಹಿಂದೆ ಸರಿದು ದೇವರಿಂದ ಕರುಣೆಯನ್ನು ಕೋರುತ್ತಾ ಉಡುಗೊರೆಗಳನ್ನು ಮುಂದಕ್ಕೆ ಕಳುಹಿಸಿದನು. ಆಗ ಯಾಕೋಬನಿಗೆ ಒಬ್ಬ ದೇವದೂತನು ಕಾಣಿಸಿಕೊಂಡನು. 

ಈಗ, ದೇವರು ಅವನನ್ನು ಆಶೀರ್ವದಿಸಿದರೆ ಮಾತ್ರ ಅವನು ಈ ಅಗ್ನಿಪರೀಕ್ಷೆಯಿಂದ ಬದುಕುಳಿಯುತ್ತಾನೆ. ಹಿಂದೆ, ಯಾಕೋಬನು ತನ್ನ ಸಮಸ್ಯೆಯನ್ನು ತನ್ನದೇ ಆದ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತಿದ್ದನು. ಈಗ, ಅವನು ದೇವರ ಮಾರ್ಗದ ಮೇಲೆ ಮಾತ್ರ ಅವಲಂಬಿತನಾಗ ಬಯಸಿದನು. ಅವನು ದೇವರನ್ನು ತುಂಬಾ ತೀವ್ರವಾಗಿ ಬಯಸಿ ಅದಕ್ಕಾಗಿ ಆ ದೇವದೂತನನ್ನು ಹೋಗಲು ಬಿಡಲಿಲ್ಲ. ಯಾಕೋಬನು ತನ್ನ ಜೀವನದಲ್ಲಿ ದೇವರ ಎಲ್ಲಾ ಆಶೀರ್ವಾದಗಳನ್ನು ಹೊಂದಲು ಶ್ರಮಿಸುತ್ತಿದ್ದನು.

ಅವನು ತನ್ನಪೂರ್ಣಶಕ್ತಿಯಿಂದ ದೇವರನ್ನು ಹುಡುಕುತ್ತಿದ್ದನು.
 "ಆ ಪುರುಷನು ತಾನು ಗೆಲ್ಲದೆ ಇರುವದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು.(ಆದಿಕಾಂಡ 32:25). 

ಈ ಮನುಷ್ಯನ ಬಲವಾದ ಇಚ್ಛೆಯನ್ನು ಜಯಿಸಲು ಒಂದೇ ಮಾರ್ಗವೆಂದರೆ ಅವನನ್ನು ದೈಹಿಕವಾಗಿ ನಿಶ್ಚಲಗೊಳಿಸುವುದು. ಅದು ನೋವಿನಿಂದ ಕೂಡಿತ್ತು, ಅದರಿಂದ ಅವನು ಮುರಿಯಲ್ಪಟ್ಟನು. ಇದು ಯಾಕೋಬನ ಸ್ವಂತ ಶಕ್ತಿಯಿಂದ ನಡೆಯುವ ಹಳೆಯ ಸ್ವಭಾವವನ್ನು ತೆಗೆದುಹಾಕುವ ಅಂತಿಮ ಹಂತವಾಗಿತ್ತು. ಇದು ಯಾಕೋಬನ ಜೀವನದಲ್ಲಿ ದೇವರಿಂದ ಬಂದ ಅಂತಿಮ ಕ್ರಿಯೆಯಾಗಿದ್ದು, ಅದನ್ನು 'ಇಸ್ರೇಲ್' ಎಂಬ ಹೊಸ ಹೆಸರನ್ನು ಕೊಡುವುದರೊಂದಿಗೆ ಆಚರಿಸಲಾಯಿತು. ಈ ಪ್ರಕ್ರಿಯೆಯು ಈಗ ಪೂರ್ಣಗೊಂಡಿತು. 

ದೇವರು ಈಗ ಈ ಮನುಷ್ಯನನ್ನು ಹೇರಳವಾಗಿ ಆಶೀರ್ವದಿಸಬಹುದು. ಆತನು ಏಸಾವನೊಂದಿಗೆ ಯಾಕೋಬನಿಗೆ ಸಮಾಧಾನದ ಅನುಗ್ರಹವನ್ನು ನೀಡಿ ಈ ಮುರಿದ ಸಂಬಂಧವನ್ನು ಪುನಃಸ್ಥಾಪಿಸಿದನು. ನಮ್ಮ ಶಕ್ತಿಯಿಂದ ಪರಿಸ್ಥಿತಿ ಗಳನ್ನು ನಮ್ಮ ಕುಶಲ ಸ್ವಭಾವದ ಮೂಲಕ ನಿಯಂತ್ರಿಸುತ್ತಿರುವಂತ ನಮ್ಮ ಸ್ವಭಾವವನ್ನು ತೆಗೆದುಹಾಕಲು ದೇವರು ನಮ್ಮ ಜೀವನದಲ್ಲಿ ಈಗ ಏನು ಮಾಡಬೇಕಾಗಿದೆ?

Bible Reading: Job 34-38
Confession
ತಂದೆಯೇ, ಎಲ್ಲವನ್ನೂ  ನಿನಗೇ ಬಿಟ್ಟುಕೊಡುವುದನ್ನು ನನಗೆ ಕಲಿಸು. ನೀ ನನಗಾಗಿ ಇಟ್ಟಿರುವ ನನ್ನ ಬಾಧ್ಯತೆಯನ್ನು ಹೊಂದಿಕೊಳ್ಳಲು ನನ್ನ ಸ್ವಬುದ್ದಿ ಸ್ವಂತ ಶಕ್ತಿಯ ಮೇಲೆ ಭರವಸೆಯಿಡದೆ ನಿನ್ನ ಮೇಲೆಯೇ ಸಂಪೂರ್ಣವಾಗಿ ಅವಲಂಬನೆಯಾಗಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ.


Join our WhatsApp Channel


Most Read
● ಮೂರು ಆಯಾಮಗಳು
● ಇದು ನಿಮಗಾಗಿ ಬದಲಾಗುತ್ತಿದೆ
● ಕೃಪೆಯಲ್ಲಿ ಬೆಳೆಯುವುದು
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ಸರಿಯಾದ ಜನರೊಂದಿಗೆ ಸಹವಾಸ
● ಸಹವಾಸದಲ್ಲಿರುವ ಅಭಿಷೇಕ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login