ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
ಒಂದು ಸಭೆಯಲ್ಲಿನ ಆತ್ಮಿಕ ವಾತಾವರಣ ಹೇಗಿದೆ ಎಂಬುದು ಸಂಪೂರ್ಣವಾಗಿ ಸಭೆಯನ್ನು ನಡೆಸುವವರ ಹೆಗಲ ಮೇಲೆ ಮಾತ್ರ ಇರುವಂತದ್ದು ಎಂಬುದು ಅನೇಕರ ಅಭಿಪ್ರಾಯ.ಕರ್ತನಾದ ಯೇಸು ಸ್ವಾಮಿಯು ತನ್ನ...
ಒಂದು ಸಭೆಯಲ್ಲಿನ ಆತ್ಮಿಕ ವಾತಾವರಣ ಹೇಗಿದೆ ಎಂಬುದು ಸಂಪೂರ್ಣವಾಗಿ ಸಭೆಯನ್ನು ನಡೆಸುವವರ ಹೆಗಲ ಮೇಲೆ ಮಾತ್ರ ಇರುವಂತದ್ದು ಎಂಬುದು ಅನೇಕರ ಅಭಿಪ್ರಾಯ.ಕರ್ತನಾದ ಯೇಸು ಸ್ವಾಮಿಯು ತನ್ನ...
ನೀವು ಕೆಲವರ ಮನೆಯ ಬಳಿ ಹೋದಾಗ ನಿಮಗೆ ಉಸಿರುಗಟ್ಟಿದಂತೆ ಆಗಬಹುದು.ಅದು ಅಲ್ಲಿರುವ ಪೀಠೋಪಕರಣಗಳಿಂದಲೋ ಅಥವಾ ಸೌಲಭ್ಯಗಳ ಕುರಿತು ನಾನು ಹೇಳುತ್ತಿಲ್ಲ. ಆದರೆ ಅಲ್ಲಿ ಏನೋ ಸರಿ ಇಲ್ಲ ಎನಿ...
ಪಂಚಶತ್ತಾಮ ದಿನ ಎಂದರೆ "ಐವತ್ತನೇ ದಿನ". ಇದು ಪಸ್ಕಹಬ್ಬವಾದ ಐವತ್ತು ದಿನಗಳಾದ ಮೇಲೆ ಸಂಭವಿಸುತ್ತದೆ. ಬೈಬಲ್ನ ಕಾಲದಲ್ಲಿ, ಈ ದಿನದಲ್ಲಿಯೇ ಪ್ರತಿ ವರ್ಷ ಜನರು...
ಆದಿ ಶಿಷ್ಯರೆಲ್ಲಾ ಅತ್ಯಂತ ಶ್ರೇಷ್ಠ ಗುರುವಿನ ಅಡಿಯಲ್ಲಿ ತರಬೇತಿ ಪಡೆದಿದ್ದರು. ಆತನು ಶಿಲುಬೆಗೇರಿಸಲ್ಪಟ್ಟದ್ದನ್ನು ಅವರು ಕಣ್ಣಾರೆ ನೋಡಿದ್ದರು ಆದರೂ ಈಗ ಆತನು ಅವರ ಮ...
ಕ್ರೈಸ್ತರಾಗಿ ನಾವು ಒಬ್ಬರೊನ್ನೊಬ್ಬರು ನಂಬಿಕೆಯಲ್ಲಿ ಉತ್ತೇಜಿಸುತ್ತಾ- ಪರಿಶುದ್ಧರಾಗಿ ಜೀವಿಸುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ. ಆದಾಗಿಯೂ ನಮ್ಮ ಉತ್ಸಾಹವು ಸತ್ಯವೇದ ಆಧಾರಿತ ಮಟ್ಟವ...
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂ...
ಅಪೋಸ್ತಲನಾದ ಪೌಲನು ಸಭೆಯ ಹಿರಿಯರನ್ನೆಲ್ಲಾ ಎಫೆಸಕ್ಕೆ ಕರೆದು ತನ್ನ ಕಡೆಯ ಮಾತುಗಳನ್ನು ತನ್ನ ಪ್ರೀತಿಯ ಸಂತರಿಗೆ ಹೀಗೆ ಹೇಳಿದನು"ನಾನು ಹೋದ ಮೇಲೆ ಕ್ರೂರವಾದ ತೋಳಗಳು...
"ಯಾಕಂದರೆ ನಾವು ಪ್ರಸಿದ್ಧಿಪಡಿಸದಿದ್ದ ಮತ್ತೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವರು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೆ ವಿಧವಾದ ಆತ್ಮಪ್ರೇರಣೆಯನ್ನು ಹೊಂದುವಾಗಲೂ ಅವಲಂ...
ಕ್ರೈಸ್ತರಾಗಿ ನಾವು ದೇವರವಾಕ್ಯವನ್ನು ಗೌರವದಿಂದಲೂ-ಜಾಗರೂಕತೆಯಿಂದಲೂ ನಿರ್ವಹಣೆ ಮಾಡಲು ಕರೆಯಲ್ಪಟ್ಟವರಾಗಿದ್ದೇವೆ.ಸತ್ಯವೇದ ಎಂಬುದು ಒಂದು ಸಾಮಾನ್ಯವಾದ ಪುಸ್ತಕವಲ್ಲ. ಅದು ದೇವರಾತ್ಮ...
ಸತ್ಯವೇದವು ಸಭೆಯಲ್ಲಿನ ಐಕ್ಯತೆಗೆ ಮಹತ್ತರವಾದ ಪ್ರಾಶಾಸ್ತ್ಯವನ್ನು ಕೊಟ್ಟಿದೆ.ಎಫಸ್ಸೆ 4:3 ರಲ್ಲಿ ಅಪೋಸ್ತಲನಾದ ಪೌಲನು "ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನ...
ಕ್ರಿಸ್ತೀಯ ಜೀವಿತದಲ್ಲಿ, ನಿಜವಾದ ನಂಬಿಕೆ ಮತ್ತು ಅಹಂಕಾರದಿಂದ ಕೂಡಿದ ಮೂರ್ಖತನದ ನಡುವಿನ ವ್ಯತ್ಯಾಸವನ್ನು ವಿವೇಚಿಸುವಂತದ್ದು ನಿರ್ಣಾಯಕ ಅಂಶವಾಗಿದೆ. ಅರಣ್ಯಕಾಂಡ 14:44-45...
ಒಬ್ಬ ದೊಡ್ಡ ದೇವಸೇವಕರು ಒಮ್ಮೆ ಹೀಗೆ ಹೇಳಿದ್ದಾರೆ "ನೀವು ಯಾವುದನ್ನು ಗೌರವಿಸುತ್ತಿರೋ ಅದು ನಿಮ್ಮ ಬಳಿಗೆ ಬರುತ್ತದೆ.ನೀವು ಯಾವುದನ್ನು ಅಗೌರವಿಸುತ್ತೀರೋ ಅದು ನಿಮ್ಮ ಬಳಿಯಿಂದ ದೂರಾ...
ಇಂದಿನ ಸ್ಪರ್ಧಾತ್ಮಕ ಕೆಲಸದ ಪರಿಸರದಲ್ಲಿ ಅನೇಕರು ಅಲ್ಲೊಂದು ಬೆಳಗುವ ತಾರೆಗಳಾಗಬೇಕೆಂದು ಬಹಳಷ್ಟು ಹಂಬಲಿಸುತ್ತಾರೆ. ಒಂದು ಗುರುತಿಸುವಿಕೆಗಾಗಿ ಬಡ್ತಿಗಾಗಿ ಮತ್ತು ಯಶಸ್ಸಿಗಾಗಿ ಅವರು...
" ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. [4] ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿ...
"ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ 4ಇಸಾಕನೆಂದು ಹೆಸರಿಟ್ಟು...."(ಆದಿಕಾಂಡ 21:3)Lol ಎಂಬುದು ಸಾಮಾಜಿಕ ಜಾಲತಾಣದ ಪದಕೋಶದಲ್ಲಿ ಜೋರಾಗಿ ನಗು ಎಂಬುವ ಅರ್ಥ ಕೊಡ...
"ಯೆಹೋವನು ತಾನು ದರ್ಶನ ಕೊಟ್ಟು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು." (ಆದಿಕಾಂಡ 21:1)ನೀವು ಈ ವಾಕ್ಯವನ್ನು ಗಮನವಿಟ್ಟು ನೋಡಬೇಕೆಂದ...
"ಯೆಹೋವನು ತಾನು ದರ್ಶನ ಕೊಟ್ಟು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು."(ಆದಿಕಾಂಡ 21:1)ದೇವರ ವಾಕ್ಯ ಹೇಳುತ್ತದೆ, ಕರ್ತನು ಸಾರಾಳನ್ನ...
ಬಹುತೇಕ ಎಲ್ಲರೂ ಸಹ ನೂತನ ವರ್ಷವನ್ನು ನೂತನ ನಿರ್ಣಯಗಳ ಮೂಲಕ ನೂತನ ಗುರಿಗಳನ್ನು ಇಟ್ಟುಕೊಂಡು ಆರಂಭಿಸಿರುತ್ತಾರೆ. ನೂತನ ನಿರ್ಣಯಗಳು- ಗುರಿಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ...
ದೊಡ್ಡ ಔತಣ ಮಾಡಿಸಿ, ದೊಡ್ಡ ಅಡಿಕೆಯನ್ನು ಮಾಡಿಸಿ ಬಹುಜನರನ್ನು ಔತಣಕ್ಕೆ ಬರಬೇಕೆಂದು ಆಹ್ವಾನಿಸಿದ ಒಬ್ಬ ವ್ಯಕ್ತಿಯ ಸಾಮ್ಯವನ್ನು ಯೇಸು ಸ್ವಾಮಿಯು ಜನರಿಗೆ ಹೇಳಿದನು. ಸಾಮಾನ್ಯವಾಗಿ ಇ...
ಕ್ರಿಸ್ತ ವಿರೋಧಿ ಎಂದರೇನು?"ಪ್ರತಿರೋಧಿ" ಎಂಬ ಪದದ ಅರ್ಥ ವಿರೋಧಿಸುವಂಥದ್ದು ಎಂದು. ಹಾಗಾಗಿ ಕ್ರಿಸ್ತನಿಗೆ ಸಂಬಂಧಿಸಿದ ಆತನ ಸಂದೇಶ, ಆತನ ವ್ಯಕ್ತಿತ್ವ, ಆತನ ಸ್ವಭಾವ, ಆತನ ಕಾರ್ಯಗಳು...
"ಹೌದು, ತೊದಲು ಮಾತಿನವರು, ಅನ್ಯಭಾಷಿಗಳು, ಇವರ ಮೂಲಕವಾಗಿಯೇ ಯೆಹೋವನು ಈ ಜನರ ಮಧ್ಯದಲ್ಲಿ ಮಾತಾಡುವನು.12ಆತನು ಮೊದಲು - ಇದೇ ನಿಮಗೆ ಆವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮ...
"ಪ್ರಿಯರೇ ನೀವಾದರೋ ನಿಮಗಿರುವ ಅತೀ ಪರಿಶುದ್ಧವಾದ ಕ್ರಿಸ್ತನಂಬಿಕೆಯನ್ನು ಆಧಾರ ಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾ (ಪ್ರಗತಿ ಹೊಂದುತ್ತಾ ಮಂದಿರದ ಹಾಗೆ ಎತ್ತರ ಎತ್ತರಕ್...
ಅಪೋಸ್ತಲನಾದ ಪೌಲನು 1ಕೊರಿಯಂತೆ ಪತ್ರಿಕೆ 14:4ರಲ್ಲಿ "ವಾಣಿಗಳನ್ನು ಆಡುವವನು ತನಗೆ ಭಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತಾನೆ" ಎಂದು ಘೋಷಿಸಿದ್ದಾನೆ.ಈ ಬಲವಾದ ವಾಕ್ಯವು ಅತಿಶಯವಾದ ಸ...
ಭೂಮಿಯ ಮೇಲೆ ವಾಸಿಸಿದ ಅತ್ಯಂತ ಜ್ಞಾನವುಳ್ಳ ರಾಜರಲ್ಲಿ ಒಬ್ಬರಾದ ಸೊಲೊಮನ್ ನಾಲಿಗೆಯ ಶಕ್ತಿಯ ಬಗ್ಗೆ ಈ ಆಳವಾದ ರೀತಿಯಲ್ಲಿ ಬರೆದಿದ್ದಾರೆ: "ಜೀವನಮರಣಗಳುನಾಲಿಗೆಯ ವಶ,ವಚನಪ್ರಿಯರ...