ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?
"ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೇನು.ಆದರೆ ನೀನು ನನಗೆ ಸ್ವಕೀಯನೂ ಆಪ್ತವಿುತ...
"ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೇನು.ಆದರೆ ನೀನು ನನಗೆ ಸ್ವಕೀಯನೂ ಆಪ್ತವಿುತ...
ನಾನು ಕರ್ತನಾದ ಯೇಸು ಕ್ರಿಸ್ತನನ್ನು ನನ್ನ ವೈಯಕ್ತಿಕವಾಗಿ ನನ್ನ ಕರ್ತನು ಮತ್ತು ರಕ್ಷಕನಾಗಿ ಸ್ವೀಕರಿಸಿದ ನಂತರ, ನಾನು ಒಂದು ಆತ್ಮಭರಿತ ಸಭೆಗೆ ಹಾಜರಾಗಲು ಪ್ರಾರಂಭಿಸಿದೆ. ಸೇವೆ ಮುಗ...
ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದ...
"ಯೆಹೋವನು ಸ್ತೋತ್ರಕ್ಕೆ ಅರ್ಹನು; ಆತನಿಗೆ ನಾನು ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ"(ಕೀರ್ತನೆ 18:3)ದಾವೀದನು, “ನಾನು ಕರ್ತನಿಗೇ ಮೊರೆಯಿಡುವೆನು” ಎಂದು ಹೇ...
"ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ?ಇನ್ನೆಷ್ಟರವರೆಗೆ ನನಗೆ ವಿಮುಖನಾಗಿರುವಿ? ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿ ಆಲ...
ನೀವು ಎಂದಾದರೂ ಏನಾದರೂ ತಪ್ಪು ಮಾಡಿ ಅದನ್ನು ಮರೆಮಾಡಲು ನಿಮ್ಮ ಬಲದಲ್ಲಿ ಸಾಧ್ಯವಾದದನ್ನೆಲ್ಲಾ ಮಾಡಲು ಪ್ರಯತ್ನಿಸಿದ್ದೀರಾ? ಆದಾಮ ಮತ್ತು ಹವ್ವ ಅದನ್ನು ಮಾಡಿದ್ದರು. ಹವ್ವಳು ಸ...
"ನಾನು ತಪ್ಪಿಹೋದ ಕುರಿಯಂತೆ ಅಲೆಯುತ್ತಿದ್ದೇನೆ; ನಿನ್ನ ಸೇವಕನನ್ನು ಪರಾಂಬರಿಸು. ನಾನು ನಿನ್ನ ಆಜ್ಞೆಗಳನ್ನು ಮರೆಯುವದಿಲ್ಲ". (ಕೀರ್ತನೆ 119:176) ಮರುಭೂಮಿಯಲ್ಲಿ ದಾರಿ ತಪ...
ದೇವರ ವಾಕ್ಯದ ವಿಷಯದಲ್ಲಿ ಕ್ರೈಸ್ತರಾದ ನಾವು ರಾಜಿ ಮಾಡಿಕೊಳ್ಳಬಾರದು ಎಂದು ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ."ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ಸದಾಚಾರಿಗಳಾಗಿ ನಡೆಯುವವರು ಧ...
ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವನೂ ಮತ್ತು ಪೂರೈಸುವವನೂ ಆಗಿರುವ ಯೇಸುವನ್ನೇ ದೃಷ್ಟಿಸೋಣ (ಇಬ್ರಿಯ 12:2)1960 ರಲ್ಲಿ ಕೆನಡಾದಲ್ಲಿ ಇಬ್ಬರು ಶ್ರೇಷ್ಠ ಓಟಗಾ...
ಆದ್ದರಿಂದ, [ಸತ್ಯಕ್ಕೆ ಸಾಕ್ಷಿಯಾಗಿರುವ] ಇಷ್ಟು ದೊಡ್ಡಸಾಕ್ಷಿಗಳು ಮೇಘದೋಪಾದಿಯಲ್ಲಿ ನಮ್ಮ ಸುತ್ತಲೂ ಇರುವುದರಿಂದ,...(ಇಬ್ರಿಯ 12:1 ಆಂಪ್ಲಿಫೈಡ್) ಇದರ...
ಪಂಚಶತ್ತಾಮ ದಿನ ಎಂದರೆ "ಐವತ್ತನೇ ದಿನ". ಇದು ಪಸ್ಕಹಬ್ಬವಾದ ಐವತ್ತು ದಿನಗಳಾದ ಮೇಲೆ ಸಂಭವಿಸುತ್ತದೆ. ಬೈಬಲ್ನ ಕಾಲದಲ್ಲಿ, ಈ ದಿನದಲ್ಲಿಯೇ ಪ್ರತಿ ವರ್ಷ ಜನರು...
ಆದಿ ಶಿಷ್ಯರೆಲ್ಲಾ ಅತ್ಯಂತ ಶ್ರೇಷ್ಠ ಗುರುವಿನ ಅಡಿಯಲ್ಲಿ ತರಬೇತಿ ಪಡೆದಿದ್ದರು. ಆತನು ಶಿಲುಬೆಗೇರಿಸಲ್ಪಟ್ಟದ್ದನ್ನು ಅವರು ಕಣ್ಣಾರೆ ನೋಡಿದ್ದರು ಆದರೂ ಈಗ ಆತನು ಅವರ ಮ...
"ಇನ್ನೂ ಆತನು ಅವರಿಗೆ ಹೇಳಿದ್ದು - ಒಬ್ಬನು ಭೂವಿುಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವ...
ಧಾರ್ಮಿಕತೆಯ ಆತ್ಮವು ನಮ್ಮ ಜೀವನದಲ್ಲಿ ಪವಿತ್ರಾತ್ಮನ ಶಕ್ತಿಗೆ ಬದಲಾಗಿ ಧಾರ್ಮಿಕ ಚಟುವಟಿಕೆಗಳಾಗಿ ಬದಲಿಸಲು ಪ್ರಯತ್ನಿಸುವ ಒಂದು ದುರಾತ್ಮವಾಗಿದೆ. ಧಾರ್ಮ...
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ, ಏಕೆಂದರೆ ಅದು ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುತ್ತದೆ. (ಜ್ಞಾನೋಕ್ತಿ 4:23 ) ಈ ವಾಕ್ಯವು ಬೇರೆ ಯಾರಾದರೂ ನಿಮ...
ದೇವರು ಹೃದಯವನ್ನು ನೋಡುತ್ತಾನೆ ಸೌಲನು ದೇವರ ಆಜ್ಞೆಗಳಿಗೆ ನಿರಂತರವಾಗಿ ಅವಿಧೇಯನಾಗಿದ್ದರಿಂದ ಕರ್ತನು ಅವನನ್ನು ಅರಸು ಸ್ಥಾನದಿಂದ ತಿರಸ್ಕರಿಸಿದ್ದನು. ತರುವಾಯ ಕರ್ತನು ಪ್ರವಾದ...
ಪವಿತ್ರಾತ್ಮನ ಪ್ರೇರಣೆಯ ಮೂಲಕ ಅರಸನಾದ ಸೊಲೊಮೋನನು: "ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು." ಎಂದು ಬರೆದನು(ಜ್ಞಾನೋಕ್ತಿ 4:23)...
"ದೇವರ ಸಮೀಪಕ್ಕೆ ಬನ್ನಿರಿ ಆಗ ಆತನು ನಿಮ್ಮ ಸಮೀಪಕ್ಕೆ ಬರುತ್ತಾನೆ"(ಯಾಕೋಬ 4:8)ಇಲ್ಲಿ ನಮಗೆ ಒಂದು ಅದ್ಭುತವಾದ ಆಹ್ವಾನ ಮತ್ತು ಒಂದು ಮಹಿಮೆಯ ವಾಗ್ದಾನ ನೀಡಲಾಗಿದೆ. 1. ಒಂದು...
"ಆದರೆ ನೀನು ಪ್ರಾರ್ಥನೆ ಮಾಡುವಾಗ, ನಿನ್ನ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅದೃಶ್ಯವಾಗಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು. ಆಗ ರಹಸ್ಯದಲ್ಲಿ ನಡೆಯುವುದನ್ನು ಕಾಣುವ ನಿ...
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂ...
ನಾವು ಶತ್ರುವಿಗೆ (ಸೈತಾನನಿಗೆ ) ಭಯಪಡಲು ಮುಖ್ಯ ಕಾರಣವೆಂದರೆ ನಾವು ನಂಬುವವರಾಗಿ ನಡೆಯದೇ, ನೋಡುವವರಾಗಿ ನಡೆಯುವುದರಿಂದಾಗಿದೆ. ನಾನು ನಿಮ್ಮ ಗಮನವನ್ನು 2 ಅರಸು...
ಮಾರ್ಕ 9:23 ರಲ್ಲಿ, ಕರ್ತನಾದ ಯೇಸು, "...ನಂಬುವವನಿಗೆ ಎಲ್ಲವೂ ಸಾಧ್ಯ" ಎಂದು ಹೇಳಿದನು . ತಮ್ಮನ್ನು "ವಿಶ್ವಾಸಿಗಳು '' ಎಂದು ಹೇಳಿಕೊಳ್ಳುವ ವ್ಯಕ್ತಿಗಳನ್ನು ಸಾಮಾನ್...
ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.(ಜ್ಞಾನೋಕ್ತಿ 13:20) ಜ್ಞಾನಿಗಳೊಂದಿಗೆ ನಡೆದು ಜ್ಞಾನಿಗಳಾಗಿರಿ : ಮೂರ್ಖರೊಂ...
"ಆತನು ಸತ್ತವರೊಳಗಿಂದ ಎಬ್ಬಿಸಿದಂಥ ಆಕಾಶದೊಳಗಿಂದ ಬರುವಂಥ ಆತನ ಕುಮಾರನನ್ನು ಎದುರುನೋಡುವವರಾದಿರೆಂತಲೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾ...