ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
"ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. ನಾನು ನಿಮಗೆ ಉರ್ಲು ಹಾಕಬೇಕೆಂದು ಇದನ್ನು ಹೇಳುವದಿಲ್ಲ, ನೀವು...
"ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. ನಾನು ನಿಮಗೆ ಉರ್ಲು ಹಾಕಬೇಕೆಂದು ಇದನ್ನು ಹೇಳುವದಿಲ್ಲ, ನೀವು...
ಪ್ರಾರ್ಥನೆಯಲ್ಲಿ ಸಮಯ ಕಳೆಯುವಂತದ್ದು ಎಂದಿಗೂ ಸಮಯ ವ್ಯರ್ಥವಲ್ಲ ಬದಲಾಗಿ ಅದು ಸಮಯ ಸದ್ವಿನಿಯೋಗವಾಗಿದೆ. ಪ್ರಾರ್ಥನೆ ಎಂಬುದು ನಾವು ಪ್ರತಿದಿನ ಹೇಗೆ ತಿನ್ನುತ್ತೇವೋ? ಹೇಗೆ ಕುಡಿಯುತ್...
"ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷವಿುಸಲ್ಪಟ್ಟಿದೆಯೋ ಅವನೇ ಧನ್ಯನು.2ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ ಯಾವನ ಹೃದಯದಲ್ಲಿ ಕಪಟವಿರುವದಿಲ್ಲ...
ನಾನೊಮ್ಮೆ ಪ್ರಾರ್ಥನಾ ಮನವಿ ಕೇಳಲು ಕರೆಯನ್ನು ಸ್ವೀಕರಿಸುವಾಗ ಒಬ್ಬ ಮಹಿಳೆಯು ನನಗೆ ಕರೆ ಮಾಡಿ ರಾತ್ರಿಯ ವೇಳೆಯಲ್ಲಿ ದೆವ್ವವು ಹೇಗೆಲ್ಲಾ ಆಕೆಯನ್ನು ಹಿಂಸಿಸುತ್ತದೆ ಎಂಬುದನ್ನ...
ದೇವರು ತನ್ನ ಮಹತ್ತರವಾದ ರಹಸ್ಯಗಳನ್ನು ಸಾಮಾನ್ಯವಾದ ಸಂಗತಿಗಳಲ್ಲಿ ಅಡಗಿಸಿಟ್ಟಿರುತ್ತಾನೆ. ನೀವು ಈ ಮುಂದಿನ ದೇವರ ವಾಕ್ಯವನ್ನು ಓದಿದರೆ, ನೋಡಲು ಅದು ಬಹಳ ಸಾಮಾನ್ಯವಾದದ್ದು ಎಂದು ಎನ...
"ಆತನ ಪುನರುತ್ಥಾನದ ಸಾಕ್ಷಿಯಾಗುವುದು ಹೇಗೆ" ಎಂಬ ನಮ್ಮ ಸರಣಿಯನ್ನು ನಾವು ಮುಂದುವರಿಸುತ್ತಿದ್ದೇವೆ. ಕರ್ತನ ಕಡೆಗೆ ತಿರುಗುವ ಮೊದಲು, ಕೆಲವು ಪರಿಸ್ಥಿತಿಗಳಿಂದಾಗಿ ನಾನು ಟೆರೇಸ್ನಿಂ...
ನಮ್ಮ ಕರ್ತನಾದ ಯೇಸು ಕ್ರಿಸ್ತನ ಪುನರುತ್ಥಾನಕ್ಕೆ ಪರಿಣಾಮಕಾರಿ ಸಾಕ್ಷಿಯಾಗುವುದು ಹೇಗೆ’ ಎಂಬ ನಮ್ಮ ಸರಣಿಯನ್ನು ನಾವು ಮುಂದುವರಿಸುತ್ತಿದ್ದೇವೆ. ಆತನ ಪುನರುತ್ಥಾನಕ್ಕೆ ಪರಿಣಾಮಕಾರಿ...
ನನ್ನೊಂದಿಗೆ ಅಪೊಸ್ತಲರ ಕೃತ್ಯಗಳು 4:33 ಕ್ಕೆ ಬನ್ನಿ“ಮತ್ತುಕರ್ತನಾದಯೇಸುಜೀವಂತನಾಗಿಎದ್ದುಬಂದನೆಂಬದಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು. ಬಹಳ ದಯವು ಅವರೆಲ್ಲರ...
ಸಂಬಂಧಗಳೆನ್ನುವುದು ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಕ್ರೈಸ್ತರಾದ ನಾವು ದೇವರ ಯೋಜನೆ ಪ್ರಕಾರ ಸಂಬಂಧಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಮತ್ತು ಪೋಷಿಸಬೇಕು ಎಂಬುದನ್...
ನಮ್ಮನ್ನು ಉತ್ತೇಜಿಸುವ ಅನೇಕ ಸಂಗತಿಗಳಿವೆ. ಆದರೆ ಭಯ ಎಂಬುದೇ ಅತ್ಯಂತ ಶಕ್ತಿಯುತವಾದಂತಹ ಉತ್ತೇಜನಕಾರಿಯಾಗಿದೆ. ಆದರೆ ಈ ಭಯವು ನಮಗೆ ನಿಜವಾಗಿಯೂ ಒಳ್ಳೆಯ ಉತ್ತೇಜನಕಾರಿಯೋ? ಜನರನ್ನು...
ಇಂದಿನ ವೇಗವಾಗಿ ಓಡುತ್ತಿರುವ ನಮ್ಮ ಆಧುನಿಕ ಲೋಕದಲ್ಲಿ ಸುಖ-ಸುಮ್ಮನೆ ಪ್ರಾರ್ಥನೆಗೆ ಕೂಡಿಬರುವಂತದ್ದು ಬಹಳ ಸುಲಭವೇ. ಅದೂ ಸಹ ನಮ್ಮ ದೈನಂದಿನ ಚಟುವಟಿಕೆಗಳ ಪಟ್ಟಿಯಲ್ಲಿ ಒಂದನ್ನುವಂತೆ...
ಸ್ವಲ್ಪ ಸಮಯದ ಹಿಂದೆ ನಮ್ಮ ಬದಲಾವಣೆಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ವಿಚಾರಗಳಾವುವು ಎಂಬುದರ ಕುರಿತು ಕೆಲವು ಸತ್ಯಗಳನ್ನು ತಿಳಿಸಿದ್ದೇನೆ. ಈ ಎಲ್ಲಾ ವಿಚಾರಗಳು ಜನರು ತಮ್ಮ ಆಶ...
ನೀವು ಯಾವಾಗಲೂ ಮಾಡಿದ್ದನ್ನೇ ಮಾಡುತ್ತಿದ್ದರೆ ಹೊಸ ಸಂಗತಿಗಳು ಜರಗುತ್ತದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಅಡಿಗೆಯಲ್ಲಿ ಹೊಸ ರುಚಿಯನ್ನು ನೀವು ನಿರೀಕ್ಷಿಸಬೇಕಾದರೆ ಬೇ...
"ಮತ್ತು ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವದಿಲ್ಲ; ಇಟ್ಟರೆ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವು ಬುದ್ದಲಿಗಳು ಎರಡೂ ಕೆಟ್ಟುಹೋಗುವವು....
"ಯಾವಾಗಲೂ ಸಂತೋಷಿಸಿರಿ; ಎಡೆಬಿಡದೆ ಪ್ರಾರ್ಥನೆಮಾಡಿರಿ; ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ." (1...
" ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತ...
"ಇನ್ನೂ ಆತನು ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು.12ಅವರಲ್ಲಿ ಕಿರಿಯವನು ತಂದೆಗೆ - ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇ...
ಇಂದಿನ ದಿನಮಾನಗಳಲ್ಲಿ ಬಲಶಾಲಿಗಳು ಬಲಹೀನರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ, ಐಶ್ವರ್ಯವಂತರು ಬಡವರ ಮೇಲೆ ಆಳ್ವಿಕೆ ಮಾಡುತ್ತಾರೆ..ಪಟ್ಟಿಯೂ ಹೀಗೆ ಬೆಳೆಯುತ್ತಾ ಹೋಗುತ್ತದೆ.ಆದಾಗಿಯೂ ದ...
ಅನೇಕ ಕ್ರೈಸ್ತರು ಮತ್ತು ಅನೇಕ ಕ್ರೈಸ್ತ ಬೋಧಕರು ಸಾಧ್ಯವಾದಷ್ಟು ನರಕದ ಬಗ್ಗೆ ಮಾತಾಡಲು ಹಿಂದೇಟಾಗುತ್ತಾರೆ. "ತಿರುಗಿಕೊಳ್ಳಿ -ಇಲ್ಲವಾದರೆ ಸುಟ್ಟು ಹೋಗುವಿರಿ" ಎಂಬ ಸುವಾರ್ತಾ...
ಇತ್ತೀಚೆಗಷ್ಟೇ ಉತ್ತರ ಭಾರತದಲ್ಲಿನ ಕ್ರೈಸ್ತರ ಸಂಖ್ಯೆ ಅಷ್ಟೇನೂ ಇರದ ಒಂದು ಕಡೆಯಿಂದ ಒಬ್ಬ ಯೌವನಸ್ತನಾದ ಹುಡುಗನು ನನಗೊಂದು ಇ ಮೇಲ್ ಕಳಿಸಿದ್ದನು. ಆ ಹುಡುಗನು ಅವನ ಶಾಲೆಯ ದಿನಗಳಿಂದ...
ಕರ್ತನು ಇಸ್ರೇಲ್ ಜನಾಂಗದೊಂದಿಗೆ ಮಾತಾಡಿ "ನಾನು ನಿನ್ನನ್ನು ಹೆಸರಿಡಿದು ಕರೆದಿದ್ದೇನೆ, ನೀನು ನನ್ನವನೇ" ಎಂದು ಹೇಳುತ್ತಾನೆ"(ಯೆಶಾಯ 43:1-2) ಒಂದು ಹೆಸರನ್ನುವಂತದ್ದು ಗುಂಪಿ...
"ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ...."(ಪ್ರಕಟನೆ 1:5) ಇಲ್ಲಿನ ವಾಕ್ಯವು ಹೇಳಿರುವ ಕ್ರಮವನ್ನು ಗಮನಿಸಿ ನೋಡಿರಿ. ಮೊದಲು ಆ...
"ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದುಬಂದವನೂ ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾ...
"ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದುಬಂದವನೂ ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾ...