ಆರ್ಥಿಕ ಸಂಕಷ್ಟದಿಂದ ಹೊರಬರುವುದು ಹೇಗೆ#1
ನಾನೊಬ್ಬ ಪಾಸ್ಟರ್ ಆಗಿರುವುದರಿಂದ, ಜನರು ನನ್ನ ಬಳಿಗೆ ಬಂದು ತಮ್ಮ ಆರ್ಥಿಕ ಪ್ರಗತಿಗಾಗಿ ಪ್ರಾರ್ಥಿಸಲು ಕೇಳಿಕೊಳ್ಳು ತ್ತಾರೆ. "ಪಾಸ್ಟರ್ ರವರೇ ನನ್ನ ಹಣ ಎಲ್ಲಿಗೆ ಹೋಗುತ್ತದೆ...
ನಾನೊಬ್ಬ ಪಾಸ್ಟರ್ ಆಗಿರುವುದರಿಂದ, ಜನರು ನನ್ನ ಬಳಿಗೆ ಬಂದು ತಮ್ಮ ಆರ್ಥಿಕ ಪ್ರಗತಿಗಾಗಿ ಪ್ರಾರ್ಥಿಸಲು ಕೇಳಿಕೊಳ್ಳು ತ್ತಾರೆ. "ಪಾಸ್ಟರ್ ರವರೇ ನನ್ನ ಹಣ ಎಲ್ಲಿಗೆ ಹೋಗುತ್ತದೆ...
ನಿಮ್ಮ ಸಂಬಂಧಗಳಲ್ಲಿ, ಅದು ಕೆಲಸದಲ್ಲಿಯೇ ಆಗಲೀ, ಮನೆಯಲ್ಲಿ ಅಥವಾ ಯಾವುದೇ ಸ್ಥಳದಲ್ಲಿಯಾಗಿರಲಿ, ನೀವು ಗೌರವಿಸುವ ತತ್ವವನ್ನು ಕಲಿಯಬೇಕು. ನೀವು ಯಾವುದನ್ನು ಗೌರವಿಸುತ್ತೀರೋ ಅದು ನಿಮ...
ಪವಿತ್ರಾತ್ಮನ ಬಿರುದನ್ನು ಹೊಂದಿರುವ ದೇವರಾತ್ಮನ ಹೆಸರು ಗಳು ಈ ಕೆಳಕಂಡವುಗಳಿಗೆ ಸಂಬಂಧಿಸಿವೆ 1. ಬಲ 2. ಪ್ರವಾದನೆ ಮತ್ತು 3. ಮಾರ್ಗದರ್ಶನ ಹಳೆಯ ಒಡಂ...
"ಆಗ ಯೆಹೋವನು ತನ್ನೊಳಗೆ - ನಾನು ಮಾಡಬೇಕೆಂದಿರುವ ಕಾರ್ಯವನ್ನು ಅಬ್ರಹಾಮನಿಗೆ ಮರೆಮಾಡುವದು ಸರಿಯೋ? ಅವನಿಂದ ಬಲಿಷ್ಠವಾದ ಮಹಾಜನಾಂಗವು ಹುಟ್ಟಬೇಕಲ್ಲಾ; ಅವನ ಮೂಲಕ ಭೂವಿುಯ ಎಲ್ಲಾ ಜ...
ಒಬ್ಬ ಸ್ಥಿರಚಿತ್ತ ವ್ಯಕ್ತಿಯೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವಾಗ, ಕರ್ತನಾದ ಯೇಸು ಕ್ರಿಸ್ತನು ಬೇರೆ ಯಾರೂ ನೀಡಲಾಗದ ಸಮಾಧಾನವನ್ನು ಅವನಿಗೆ ನೀಡಬಲ್ಲನೆಂದು ನಾನು ಉಲ್ಲೇಖಿಸಿದೆ!...
ಪ್ರಗತಿಯು ದೂರದಲ್ಲಿದೆ ಎಂದು ತೋರಿದಾಗ, ನಮ್ಮ ಮನಸ್ಸು ಸುಲಭವಾಗಿ ಮುರಿದುಹೋಗುತ್ತದೆ ಮತ್ತು ಸ್ವ-ಅನುಕಂಪ ಮತ್ತು ಇತರ ಅನುಕೂಲಕರ ವಿಷಯಗಳಲ್ಲಿ ಮುಳುಗಿಸುತ್ತದೆ. ಹಲವು ವರ್ಷಗಳ ಹಿಂದೆ...
'ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನ...
"ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ ಎಂದು ಹೆಸರಿಟ್ಟನು. ಯೆಹೋವನ ಬೆಟ್ಟದಲ್ಲಿ ಒದಗುವದು ಎಂಬದಾಗಿ ಇಂದಿನವರೆಗೂ ಹೇಳುವದುಂಟಲ್ಲಾ.(ಆದಿಕಾಂಡ 22:14)ನಾನು ಕರ್ತನ ಕಡೆಗೆ ತಿರುಗಿದ...
ನನ್ನ ಜೀವನದಲ್ಲಿ ನಾನು ಇರಬೇಕೆಂದು ದೇವರು ಬಯಸಿದ ಸ್ಥಳದಲ್ಲಿ ನಾನು ಇಲ್ಲದ ಸಮಯವಿತ್ತು. ಆದ್ದರಿಂದ, ಕರ್ತನು ತನ್ನ ಕರುಣೆಯಿಂದ ನನ್ನ ಸುತ್ತಲೂ ಕೆಲವು ಘಟನೆಗಳನ್ನು ಸಂಘಟಿಸಿ...
"ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಯೆಹೋವನು ಅವನಿಗೆ ದರ್ಶನಕೊಟ್ಟು - ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು. ನಾನು ನಿನ್ನ ಸಂಗಡ ಒಡಂಬಡಿಕೆ ಮಾಡ...
"ಏಕೆಂದರೆ ಅವರು ಇತರ ಭಾಷೆಗಳಲ್ಲಿ ಮಾತನಾಡುವುದನ್ನು ಮತ್ತು ದೇವರನ್ನು ಮಹಿಮೆಪಡಿಸುವುದನ್ನು ಅವರು ಕೇಳಿದರು (ಅ. ಕೃ 10:46) ನಾವು ಯಾವುದನ್ನಾದರೂ ವೈಭವೀಕರಿಸಿ ಹೇಳುವಾಗ ನಾವು...
ನಮ್ಮಲ್ಲಿ ಬಹುತೇಕರು ನಮ್ಮ ದೈಹಿಕ ಆರೋಗ್ಯದ ಕುರಿತು ಕಾಳಜಿ ವಹಿಸುವವರಾಗಿದ್ದೇವೆ ಮತ್ತು ಅದು ಒಳ್ಳೆಯದೇ. ಅದಕ್ಕಾಗಿ ನಾವು ಜೀವಸತ್ವಗಳನ್ನು ಸೇವಿಸುತ್ತೇವೆ, ಎಲೆ ತರಕಾರಿಗಳನ್ನು ತಿನ...
"ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆ...
ಇಂದು, ನಾನು ನಿಮ್ಮ ಕಲ್ಪನೆಯ ಕುರಿತು ಮಾತನಾಡಲು ಬಯಸುತ್ತೇನೆ. ನೀವು ದಿನವಿಡೀ ವಿಷಯಗಳನ್ನು ಕಲ್ಪಿಸಿಕೊಳ್ಳುತ್ತಿರುತ್ತೀರಿ. ನೀವು ಕೇಳುವ ಮಾತುಗಳು ನಿಮ್ಮ ಕಲ್ಪನೆಯಲ್ಲಿ ಚಿತ್ರಗಳನ್...
"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ". (1 ಪೇತ್ರ 5:7)ದೇವರವಾಕ್ಯವು ಮಾನವ ಜೀವನದ ವಾಸ್ತವಿಕ ಚಿತ್ರಣವನ್ನು ಚಿತ್ರಿಸುತ್ತದೆ. ಇ...
“ಈಗ ನೀವು ನನಗೊಂದು ಪ್ರಮಾಣಮಾಡಬೇಕು. ನಾನು ನಿಮಗೆ ದಯೆ ತೋರಿಸಿದ್ದರಿಂದ ನೀವು ನನಗೂ ನನ್ನ ತಂದೆಯ ಮನೆಗೂ ದಯೆ ತೋರಿಸಬೇಕು. ನನಗೆ ನಿಶ್ಚಯವಾದ ಗುರುತನ್ನು ಕೊಡಬೇಕು. (ಯೆಹೋಶುವ 2:12...
"ಮತ್ತು ಆತನು ಎಲ್ಲರಿಗೋಸ್ಕರ ಸತ್ತನು, ಜೀವಿಸುವವರು ಇನ್ನು ಮುಂದೆ ತಮಗಾಗಿ ಬದುಕದೆ, ತಮಗೋಸ್ಕರ ಸತ್ತು ಪುನರುತ್ಥಾನಗೊಂಡವನಿಗಾಗಿ ಬದುಕಬೇಕು" (2 ಕೊರಿಂಥ 5:15)ಕ್ರಿಸ್ತನ ಭೂಯಾತ್ರೆ...
"ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ" (ರೋಮನ್ನರು 8: 37) ಬೆಥ್ಲೆಹೆಮ್ ನ ದಾವೀದನೆಂಬ ಎಂಬ ಸಾಮಾನ್ಯ ಕುರು...
"ಯಾಕೋಬನು - ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು" (ಆದಿಕಾಂಡ 32:30) ಯ...
ದೇವದೂತರು ದೇವರ ಸಂದೇಶವಾಹಕರಾಗಿದ್ದು; ಇದು ಅವರ ಕರ್ತವ್ಯಗಳಲ್ಲಿ ಒಂದಾಗಿದೆ. ಅವರನ್ನು ದೇವರ ಮಕ್ಕಳಿಗೆ ಆತನ ಸಂದೇಶವನ್ನು ತರುವ ಸೇವಕರಾಗಿ ಕಳುಹಿಸಲಾಗುತ್ತದೆ."ಇವರೆಲ್ಲರು ರಕ್ಷಣೆಯ...
ಇತ್ತೀಚಿನ ವೃತ್ತಪತ್ರಿಕೆಯ ಸುದ್ದಿಯೊಂದು, ತಮ್ಮನ್ನು ಹೆದರಿಸುತಿದ್ದ ತಮ್ಮ ಸಹಪಾಠಿಯನ್ನು ಕೊಂದ ಇಬ್ಬರು ಹದಿಹರೆಯದ ಹುಡುಗರ ಕುರಿತು ಓದಿದೆ. ಅವರು ಅವನನ್ನು ಸೇಡಿನಿಂದ ಕೊಂದರು. ಎಂಥ...
"ಇದನ್ನು ಕೇಳಿ ಆತನ ಬಂಧುಗಳು ಅವನಿಗೆ ಹುಚ್ಚುಹಿಡಿದದೆ ಎಂದು ಹೇಳಿ ಆತನನ್ನು ಹಿಡಿಯುವದಕ್ಕೆ ಹೊರಟರು".(ಮಾರ್ಕ 3:21). ಆತನ ಬಂಧುಗಳೇ ಆತನಿಗೆ ಹುಚ್ಚು ಹಿಡಿದಿದೆ ಎಂದು ಭಾವಿ...
"ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೇನು.ಆದರೆ ನೀನು ನನಗೆ ಸ್ವಕೀಯನೂ ಆಪ್ತವಿುತ...
ನಾನು ಕರ್ತನಾದ ಯೇಸು ಕ್ರಿಸ್ತನನ್ನು ನನ್ನ ವೈಯಕ್ತಿಕವಾಗಿ ನನ್ನ ಕರ್ತನು ಮತ್ತು ರಕ್ಷಕನಾಗಿ ಸ್ವೀಕರಿಸಿದ ನಂತರ, ನಾನು ಒಂದು ಆತ್ಮಭರಿತ ಸಭೆಗೆ ಹಾಜರಾಗಲು ಪ್ರಾರಂಭಿಸಿದೆ. ಸೇವೆ ಮುಗ...