ಜೀವಬಾದ್ಯರ ಪುಸ್ತಕ
"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್...
"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್...
"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್...
ಮಹಾನ್ ಸ್ತ್ರೀ -ಪುರುಷರು ಏಕೆ ಪತನಗೊಂಡರು ಎಂಬ ಸರಣಿಯು ನಿಮಗೆ ಆಶೀರ್ವಾದಕರವಾಗಿದೆ ಎಂದು ನಾನು ನಂಬುತ್ತೇನೆ. ಇಂದು ನಾವು ದಾವೀದನ ದುರಂತಮಯವಾದ ಪತನಕ್ಕೆ ಕಾರಣಗಳನ್ನು ಇನ್ನಷ...
ನಾವು ಮಹಾನ್ ಸ್ತ್ರೀ -ಪುರುಷರು ಏಕೆ ಪತನಗೊಂಡರು ಎಂಬ ಸರಣಿಯನ್ನು ಮುಂದುವರಿಸುತ್ತಾ ಅದರಲ್ಲಿ ದಾವೀದನ ಜೀವನವನ್ನು ನೋಡುತ್ತಾ ನಮ್ಮನ್ನು ನೋವಿ ನಿಂದಲೂ ಪತನದಿಂದಲೂ ತಪ್ಪಿಸುವ ಪ್ರಮುಖ...
"ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?"ಎಂದು ಸತ್ಯವೇದ ಹೇಳುತ್ತದೆ (ಜ್ಞಾನೋಕ್ತಿಗಳು 20:6)ನನಗೆ ನೆನಪಿದೆ, ಹಿರಿ...
"ನಾನೇ ಎಫ್ರಾಯೀವಿುಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು; ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ."(ಹೋಶೇಯ 11:3 ).ನಮ...
"ದೇವರು ಪ್ರೀತಿಯಾಗಿದ್ದಾನೆ" (1ಯೋಹಾನ 4:8)" ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ" (1 ಕೊರಿಯಂತೆ 13:8)ಅಪೋಸ್ತಲನಾದ ಪೌಲನು ಈ ದೇವರ ವಾಕ್ಯಗಳನ್ನು ಹೇಗೆ ಬರೆದೆನೆಂದು ನಾನು ಯ...
"ಆ ದಿವಸಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ - ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂ...
ಜೀವನದ ಸವಾಲುಗಳು ಮತ್ತು ಅನಿಶ್ಚಿತತೆಯ ಮದ್ಯದಲ್ಲೂ ದೇವರ ಸ್ವರವನ್ನು ಕೇಳಿ ತಿಳಿದುಕೊಂಡು ಅದರಂತೆ ನಡೆಯುವಂತದ್ದು ಕಷ್ಟಸಾಧ್ಯ. ಆತನಿಂದ ಹೊಂದಿಕೊಂಡ ವಾಗ್ದಾನಗಳಿಗೆ ತದ್ವಿರುದ್ಧವಾದ...
ಪವಿತ್ರಾತ್ಮನ ಆಳ್ವಿಕೆಯನ್ನು ಹೊಂದಿರುವಂತಹ,ಅದ್ಭುತಗಳಿಗೆ ಅನುಕೂಲವಾದ ವಾತಾವರಣವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಕಲಿಯುತ್ತಿರುವ ಸರಣಿಯನ್ನು ನಾವಿಲ್ಲಿ ಮುಂದುವರಿಸುತ್ತಿದ್...
ನಾವೀಗ ವಾತಾವರಣದ ಕುರಿತು ಕಲಿಯುತ್ತಾ ಇದ್ದೇವೆ. ಇಂದು ನಾವು ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಆಳವಾಗಿ ವಾತಾವರಣದ ಒಳನೋಟವನ್ನು ಕಲಿಯೋಣ.ನನಗೆ ಯಾವಾಗಲೂ ಕೇಳುವ ಪ್ರಶ್ನೆ ಯಾವುದೆಂ...
ಒಂದು ಸಭೆಯಲ್ಲಿನ ಆತ್ಮಿಕ ವಾತಾವರಣ ಹೇಗಿದೆ ಎಂಬುದು ಸಂಪೂರ್ಣವಾಗಿ ಸಭೆಯನ್ನು ನಡೆಸುವವರ ಹೆಗಲ ಮೇಲೆ ಮಾತ್ರ ಇರುವಂತದ್ದು ಎಂಬುದು ಅನೇಕರ ಅಭಿಪ್ರಾಯ.ಕರ್ತನಾದ ಯೇಸು ಸ್ವಾಮಿಯು ತನ್ನ...
ನೀವು ಕೆಲವರ ಮನೆಯ ಬಳಿ ಹೋದಾಗ ನಿಮಗೆ ಉಸಿರುಗಟ್ಟಿದಂತೆ ಆಗಬಹುದು.ಅದು ಅಲ್ಲಿರುವ ಪೀಠೋಪಕರಣಗಳಿಂದಲೋ ಅಥವಾ ಸೌಲಭ್ಯಗಳ ಕುರಿತು ನಾನು ಹೇಳುತ್ತಿಲ್ಲ. ಆದರೆ ಅಲ್ಲಿ ಏನೋ ಸರಿ ಇಲ್ಲ ಎನಿ...
ಕ್ರೈಸ್ತರಾಗಿ ನಾವು ಒಬ್ಬರೊನ್ನೊಬ್ಬರು ನಂಬಿಕೆಯಲ್ಲಿ ಉತ್ತೇಜಿಸುತ್ತಾ- ಪರಿಶುದ್ಧರಾಗಿ ಜೀವಿಸುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ. ಆದಾಗಿಯೂ ನಮ್ಮ ಉತ್ಸಾಹವು ಸತ್ಯವೇದ ಆಧಾರಿತ ಮಟ್ಟವ...
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂ...
ಅಪೋಸ್ತಲನಾದ ಪೌಲನು ಸಭೆಯ ಹಿರಿಯರನ್ನೆಲ್ಲಾ ಎಫೆಸಕ್ಕೆ ಕರೆದು ತನ್ನ ಕಡೆಯ ಮಾತುಗಳನ್ನು ತನ್ನ ಪ್ರೀತಿಯ ಸಂತರಿಗೆ ಹೀಗೆ ಹೇಳಿದನು"ನಾನು ಹೋದ ಮೇಲೆ ಕ್ರೂರವಾದ ತೋಳಗಳು...
"ಯಾಕಂದರೆ ನಾವು ಪ್ರಸಿದ್ಧಿಪಡಿಸದಿದ್ದ ಮತ್ತೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವರು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೆ ವಿಧವಾದ ಆತ್ಮಪ್ರೇರಣೆಯನ್ನು ಹೊಂದುವಾಗಲೂ ಅವಲಂ...
ಕ್ರೈಸ್ತರಾಗಿ ನಾವು ದೇವರವಾಕ್ಯವನ್ನು ಗೌರವದಿಂದಲೂ-ಜಾಗರೂಕತೆಯಿಂದಲೂ ನಿರ್ವಹಣೆ ಮಾಡಲು ಕರೆಯಲ್ಪಟ್ಟವರಾಗಿದ್ದೇವೆ.ಸತ್ಯವೇದ ಎಂಬುದು ಒಂದು ಸಾಮಾನ್ಯವಾದ ಪುಸ್ತಕವಲ್ಲ. ಅದು ದೇವರಾತ್ಮ...
ಸತ್ಯವೇದವು ಸಭೆಯಲ್ಲಿನ ಐಕ್ಯತೆಗೆ ಮಹತ್ತರವಾದ ಪ್ರಾಶಾಸ್ತ್ಯವನ್ನು ಕೊಟ್ಟಿದೆ.ಎಫಸ್ಸೆ 4:3 ರಲ್ಲಿ ಅಪೋಸ್ತಲನಾದ ಪೌಲನು "ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನ...
ಕ್ರಿಸ್ತೀಯ ಜೀವಿತದಲ್ಲಿ, ನಿಜವಾದ ನಂಬಿಕೆ ಮತ್ತು ಅಹಂಕಾರದಿಂದ ಕೂಡಿದ ಮೂರ್ಖತನದ ನಡುವಿನ ವ್ಯತ್ಯಾಸವನ್ನು ವಿವೇಚಿಸುವಂತದ್ದು ನಿರ್ಣಾಯಕ ಅಂಶವಾಗಿದೆ. ಅರಣ್ಯಕಾಂಡ 14:44-45...
ಒಬ್ಬ ದೊಡ್ಡ ದೇವಸೇವಕರು ಒಮ್ಮೆ ಹೀಗೆ ಹೇಳಿದ್ದಾರೆ "ನೀವು ಯಾವುದನ್ನು ಗೌರವಿಸುತ್ತಿರೋ ಅದು ನಿಮ್ಮ ಬಳಿಗೆ ಬರುತ್ತದೆ.ನೀವು ಯಾವುದನ್ನು ಅಗೌರವಿಸುತ್ತೀರೋ ಅದು ನಿಮ್ಮ ಬಳಿಯಿಂದ ದೂರಾ...
ಇಂದಿನ ಸ್ಪರ್ಧಾತ್ಮಕ ಕೆಲಸದ ಪರಿಸರದಲ್ಲಿ ಅನೇಕರು ಅಲ್ಲೊಂದು ಬೆಳಗುವ ತಾರೆಗಳಾಗಬೇಕೆಂದು ಬಹಳಷ್ಟು ಹಂಬಲಿಸುತ್ತಾರೆ. ಒಂದು ಗುರುತಿಸುವಿಕೆಗಾಗಿ ಬಡ್ತಿಗಾಗಿ ಮತ್ತು ಯಶಸ್ಸಿಗಾಗಿ ಅವರು...
" ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. [4] ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿ...
"ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ 4ಇಸಾಕನೆಂದು ಹೆಸರಿಟ್ಟು...."(ಆದಿಕಾಂಡ 21:3)Lol ಎಂಬುದು ಸಾಮಾಜಿಕ ಜಾಲತಾಣದ ಪದಕೋಶದಲ್ಲಿ ಜೋರಾಗಿ ನಗು ಎಂಬುವ ಅರ್ಥ ಕೊಡ...