ಕೃಪೆಯ ವಾಹಕರಾಗಿ ಮಾರ್ಪಡುವುದು.
ಸರಳವಾಗಿ ಹೇಳಬೇಕೆಂದರೆ ಕೃಪೆ ಎಂದರೆ ನಮಗೆ ಹೊಂದಲು ಯೋಗ್ಯತೆಯೇ ಇಲ್ಲದಂತದನ್ನು ಹೊಂದಿಕೊಳ್ಳುವುದಾಗಿದೆ. ನಾವು ನರಕದ ಶಿಕ್ಷೆಗೆ ಯೋಗ್ಯರಾಗಿದ್ದೆವು ಆದರೆ ದೇವರು ಕೃಪಾ ಪೂರ್ಣನಾಗಿ ಆತ...
ಸರಳವಾಗಿ ಹೇಳಬೇಕೆಂದರೆ ಕೃಪೆ ಎಂದರೆ ನಮಗೆ ಹೊಂದಲು ಯೋಗ್ಯತೆಯೇ ಇಲ್ಲದಂತದನ್ನು ಹೊಂದಿಕೊಳ್ಳುವುದಾಗಿದೆ. ನಾವು ನರಕದ ಶಿಕ್ಷೆಗೆ ಯೋಗ್ಯರಾಗಿದ್ದೆವು ಆದರೆ ದೇವರು ಕೃಪಾ ಪೂರ್ಣನಾಗಿ ಆತ...
ನೀವು ಎಂದಾದರೂ ನಾನು ಭಕ್ತಿಹೀನವಾದ ಅಭ್ಯಾಸಗಳಲ್ಲಿ ಬಿದ್ದು ಹೋಗಿದ್ದೇನೆ ಎಂದು ನೆನೆಸಿದ್ದೀರಾ. ಹಾಗಿದ್ದರೆ ನೀವೊಬ್ಬರೇ ಆ ರೀತಿ ಇಲ್ಲ. ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ವೀಕ್ಷ...
"ಅಲ್ಲಿ ಸೀಮೋನನ ಅತ್ತೆ ಜ್ವರ ಬಂದು ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು."(ಮಾರ್ಕ 1:30). "ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು" ಎಂದು ದ...
ಯಾಬೇಚನು ಯಹೂದ ಕುಲದವನು (ಯಹೂದ ಎಂದರೆ ಉಪಕಾರ ಸ್ತುತಿ) ಯಾಬೇಚನ ಕುರಿತು ನಮಗೆ ಅಷ್ಟೇನೂ ಮಾಹಿತಿ ಲಭ್ಯವಿಲ್ಲ. ಯಾಕೆಂದರೆ ಇಡೀ ಸತ್ಯವೇದದಲ್ಲಿ ಕೇವಲ 1ಪೂರ್ವ ಕಾಲ ವೃತ್ತಾಂತದ...
"ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು....
"ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು....
ದೇವರನ್ನು ಅರಿತುಕೊಂಡು ಕರೆಯನ್ನು ತಿಳಿದುಕೊಳ್ಳುವುದು."ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್...
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ...
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ...
ಯೇಸುವನ್ನೇ ದೃಷ್ಟಿಸುವಂತದ್ದು ಕ್ರೈಸ್ತ ನಂಬಿಕೆಯ ಮೂಲಭೂತ ನಿಯಮವಾಗಿದ್ದು, ಕರ್ತನ ಹಾಗೂ ಆತನ ವಾಕ್ಯದ ಮೇಲೆಯೇ ನಮ್ಮ ಆಲೋಚನೆಯನ್ನೂ, ಲಕ್ಷ್ಯವನ್ನೂ ಹೃದಯವನ್ನೂ ಇಡಬೇಕೆ...
"ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯ...
"ಎಲೀಷನು ಮೃತಿಹೊಂದಲು ಅವನ ಶವವನ್ನು ಸಮಾಧಿಮಾಡಿದರು. ಮೋವಾಬ್ಯರು ಪ್ರತಿವರುಷದ ಪ್ರಾರಂಭದಲ್ಲಿ ಸುಲಿಗೆ ಮಾಡುವದಕ್ಕೋಸ್ಕರ ಗುಂಪು ಗುಂಪಾಗಿ ಬರುತ್ತಿದ್ದರು. 21ಒಂದು ದಿವಸ ಜನರು ಒಬ...
ನಾವು ಮಾಡುವ ಎಲ್ಲಾ ಸಂಗತಿಗಳಿಗೂ ನಮ್ಮ ಹೃದಯವೇ (ಆತ್ಮಿಕ ಮನುಷ್ಯನೇ) ಮೂಲ ಸ್ಥಾನ."ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವ...
ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮ ಯಾವಾಗಲೂ ನನಗೆ 'ನೀನು ಶಾಲೆಯಲ್ಲಿಯಾಗಲೀ ಅಥವಾ ಇಲ್ಲೇ ಆಟವಾಡುವಾಗ ಆಗಲೀ ಒಳ್ಳೆಯ ಸ್ನೇಹಿತರೊಂದಿಗೆ ಸೇರಬೇಕು' ಎಂದು ಹೇಳುತ್ತಿದ್ದರು....
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು."(ಗಲಾತ್ಯದವರಿಗೆ 6:9)ಇತರರಿಗೆ ಸಹಾಯ ಮಾಡಲು ಹೋಗಿ ಕ...
" (ಪ್ರವಾದಿ) ಎಲೀಷನು ಆಕೆಗೆ ನಾನು ನಿನಗೇನು ಮಾಡಬೇಕೆನ್ನುತ್ತಿ?, ನಿನ್ನ ಮನೆಯಲ್ಲಿ ಏನು ಇರುತ್ತದೆ? ಹೇಳು ಎಂದನು. ಅದಕ್ಕೆ ಆಕೆಯು ನಿನ್ನದಾಸಿಯಾದ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊ...
ಒಬ್ಬರಿಂದ ನಾವಾಗಲೀ, ನಮ್ಮ ಪ್ರೀತಿ ಪಾತ್ರರಾಗಲೀ, ನೋವನ್ನು ಅನುಭವಿಸಿದರೆ ನಮ್ಮಲ್ಲಿರುವ ಸ್ವಭಾವದ ಪ್ರವೃತ್ತಿಯು ಸೇಡು ತೀರಿಸಿಕೊಳ್ಳುವದನ್ನೇ ಎದುರು ನೋಡುತ್ತದೆ. ನೋವನ್ನು ಅನುಭವಿಸ...
ಈ ಲೋಕದಲ್ಲಿ ಹಿಂದೆಂದಿಗಿಂತಲೂ ಈಗ ನೋವು ಸಂಕಟ ಮನಮುರಿಯುವಿಕೆ, ಮಾನಸಿಕವಾದ ಭಾವನಾತ್ಮಕವಾದ ಮತ್ತು ಭೌತಿಕವಾದ ಹುಣ್ಣಿಗೆ ಗಾಯ ಕಟ್ಟುವರಾರು ಎಂಬ ಕೂಗು ಹೆಚ್ಚಾಗಿ ಬಿಟ್ಟಿದೆ. ಕ್ರಿಸ್ತ...
" ನಾನು ಬರುವ ತನಕ ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು."(1ತಿಮೊಥೆಯನಿಗೆ 4:13).ಅಪೋಸ್ತಲನಾದ ಪೌಲನು ತಿಮೊಥೆಗೆ ಕೊಟ್ಟ ಒಂದು ಸರಳವಾದ ಪರ...
ಯೇಸು ಬೆಥ್ಲೆಹೆಮ್ ನಲ್ಲಿ ಜನಿಸಿದ ನಂತರ, " ಅರಸನಾದ ಹೆರೋದನ ದಿನಗಳಲ್ಲಿ ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಲ್ಲಿ ಯೇಸು ಹುಟ್ಟಿದಾಗ ಮೂಡಣದೇಶದ ಜೋಯಿಸರು ಯೆರೂಸಲೇವಿುಗೆ ಬಂದು...
ಯಾರಾದರೂ ತಮ್ಮನ್ನೇ ತಾವು ಮೋಸಗೊಳಿಸಿ ಕೊಳ್ಳುವುದು ಎಂದರೆ: b. ಅವರು ನಿಜವಾಗಿಯೂ ಹೊಂದಿರುವುದಕ್ಕಿಂತಲೂ ಹೆಚ್ಚಿನದನ್ನು ಹೊಂದಿದ್ದೇವೆ ಎಂದು ಭಾವಿಸುವುದಾಗಿದೆ:ಈ ರೀತಿಯ ಆತ್ಮವ...
ವಂಚನೆಯ ಅತ್ಯಂತ ಅಪಾಯಕಾರಿ ರೂಪವೆಂದರೆ ಆತ್ಮವಂಚನೆ. ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುವುದರ ಕುರಿತು ದೇವರವಾಕ್ಯವು ನಮ್ಮನ್ನು ಎಚ್ಚರಿಸುತ್ತಿರುತ್ತದೆ. "ಯಾವನೂ ತನ್ನನ್ನು ತಾ...
ಮತ್ತಾಯ 2:13 ನಮಗೆ ಬಹಳ ತುರ್ತು ಕ್ಷಣದ ಕುರಿತಾಗಿ ಹೇಳುತ್ತದೆ. "ಅವರು ಹೋದ ಮೇಲೆ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - ನೀನು ಎದ್ದು ಈ ಕೂಸನ್ನೂ ಇದರ ತಾ...
ನೀವು ಮೂಡಣದ ಜೋಯೀಷರಲ್ಲಿ ಒಬ್ಬರಾಗಿ, ಒಂದು ನಿಗೂಢ ಆಕಾಶ ವಿದ್ಯಮಾನವನ್ನು ಅನುಸರಿಸುತ್ತಾ ಅಂತಿಮವಾಗಿ ಯೆರುಸಲೆಮ್ಗೆ ಆಗಮಿಸುವುದನ್ನು ಕಲ್ಪಿಸಿಕೊಳ್ಳಿ. ನಂತರ, ಅರಸನಾದ ಹೆರೋದನು ನಿ...