ಮನಸ್ತಾಪವು ಆತ್ಮೀಕ ಬೆಳವಣಿಗೆ ಮತ್ತು ಕರೆಗೆ ತಡೆಯನ್ನೋಡ್ಡುತ್ತದೆ.
ಆತ್ಮೀಕ ಬೆಳವಣಿಗೆಯನ್ನು ದೇವರು ಪ್ರಗತಿಪರವಾಗಿ ವಿನ್ಯಾಸಗೊಳಿಸಿದ್ದಾನೆ. ವಿಶ್ವಾಸಿಯ ಜೀವನವನ್ನು ಮಹಿಮೆಯಿಂದ ಮಹಿಮೆಗೆ, ಬಲದಿಂದ ಬಲಕ್ಕೆ, ನಂಬಿಕೆಯಿಂದ ನಂಬಿಕೆಗೆ ಚಲಿಸುವ ಪ್ರಯಾಣ ಎ...
ಆತ್ಮೀಕ ಬೆಳವಣಿಗೆಯನ್ನು ದೇವರು ಪ್ರಗತಿಪರವಾಗಿ ವಿನ್ಯಾಸಗೊಳಿಸಿದ್ದಾನೆ. ವಿಶ್ವಾಸಿಯ ಜೀವನವನ್ನು ಮಹಿಮೆಯಿಂದ ಮಹಿಮೆಗೆ, ಬಲದಿಂದ ಬಲಕ್ಕೆ, ನಂಬಿಕೆಯಿಂದ ನಂಬಿಕೆಗೆ ಚಲಿಸುವ ಪ್ರಯಾಣ ಎ...
ಮನಸ್ತಾಪವು ಎಂದಿಗೂ ಸಣ್ಣದಾಗಿ ಉಳಿದುಕೊಳ್ಳಲು ಉದ್ದೇಶಿಸುವುದಿಲ್ಲ. ನೋವಿನ ಕ್ಷಣವಾಗಿ ಪ್ರಾರಂಭವಾಗಿ,ಅದನ್ನು ಪರಿಹರಿಸದೆ ಬಿಟ್ಟರೆ, ಸದ್ದಿಲ್ಲದೆ ಆತ್ಮೀಕ ಬಂಧನಕ್ಕೆ ದ್ವಾರವಾಗಬಹುದು...
ಮನಸ್ತಾಪದ ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ಅದು ನಮ್ಮ ಭಾವನೆಗಳಿಗೆ ಏನು ಮಾಡುತ್ತದೆ ಎಂಬುದರಲ್ಲ, ಬದಲಿಗೆ ಅದು ನಮ್ಮ ದೃಷ್ಟಿಕೋನಕ್ಕೆ ಏನು ಮಾಡುತ್ತದೆ ಎಂಬುದಾಗಿದೆ.ನೊಂದ ಹೃದಯವು...
ಶತ್ರುವು ಕ್ರೈಸ್ತರ ವಿರುದ್ಧ ಬಳಸುವ ಅತ್ಯಂತ ಸೂಕ್ಷ್ಮ ಆದರೆ ವಿನಾಶಕಾರಿ ಆಯುಧಗಳಲ್ಲಿ ತೊಡಕುಗಳು ಸಹ ಒಂದು. ತೊಡಕು ತನ್ನನ್ನು ತಾನು ಬಹಿರಂಗವಾಗಿ ಘೋಷಿಸಿಕೊಳ್ಳುವುದು ಬಹಳ ವಿರಳ.ಆದರ...
ಆಧುನಿಕ ಜೀವನದಲ್ಲಿ ಅತ್ಯಂತ ದೊಡ್ಡ ಒಂದು ಹೋರಾಟವೆಂದರೆ ಅದು ಕುಟುಂಬದ ಮೇಲಿನ ಪ್ರೀತಿಯ ಕೊರತೆಯಲ್ಲ - ಆದರೆ ಸಮಯದ ಕೊರತೆ. ಕೆಲಸದ ಒತ್ತಡಗಳು, ಗಡುವುಗಳು, ಪ್ರಯಾಣ, ಹಣಕಾಸಿನ ಜವಾಬ್ದ...
ಸತ್ಯವೇದದ ಗುಡಾರದ ವೃತ್ತಾಂತದಲ್ಲಿ ಮೂರನೇ ದಿನದ ಹೊತ್ತಿಗೆ, ಅಸಾಧಾರಣವಾದ ಏನೋ ಒಂದು ಸಂಗತಿ ಸಂಭವಿಸುತ್ತದೆ. ಮೋಶೆಯು ದೇವರಿಗೆ ಸಂಪೂರ್ಣವಾಗಿ ವಿಧೇಯನಾದ ನಂತರ - ಗುಡಾರವನ್ನು...
ವರ್ಷದ ಮೊದಲ ದಿನದಂದು, ಗುಡಾರವನ್ನು ನಿರ್ಮಿಸಲಾಯಿತು. ದೇವರ ಸಾನಿಧ್ಯವನ್ನು ಸ್ಥಾಪಿಸಲಾಯಿತು. ಆದರೆ ಧರ್ಮಗ್ರಂಥವು ಸ್ಪಷ್ಟಪಡಿಸುವುದೇನೆಂದರೆ - ದೇವರು ತನ್ನ ಜನರ ನಡುವೆ ವಾಸಿಸಿದ್ದ...
ಮೋಶೆಯ ಮೂಲಕ ಕಟ್ಟಲ್ಪಟ್ಟ ಗುಡಾರದ ಕುರಿತು ಬೈಬಲ್ ನಮಗೆ ಗಮನಾರ್ಹವಾದ ಮತ್ತು ಸುಲಭವಾಗಿ ಮೇಲ್ನೋಟಕ್ಕೆ ಸಿಗುವಂತ ಒಂದು ವಿವರವನ್ನು ಹೇಳುತ್ತದೆ: “ಮೊದಲನೆಯ ತಿಂಗಳಿನ ಪ್ರಥಮದಿನದ...
ಅಸ್ಥಿವಾರಕ್ಕೆ ಸಂಬಂಧಿಸಿದ ಬಂಧನಗಳಿಂದ ಬಿಡುಗಡೆ."ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ. ಅಸ್ಥಿವಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು ಎಂದು ನನಗೆ ಹೇಳ...
ನನಗೊಂದು ಅದ್ಭುತದ ಅಗತ್ಯವಿದೆ."ನೀವು ನೋಡುವಂಥ ನಿಮಗೆ ಗುರುತಿರುವಂಥ ಈ ಮನುಷ್ಯನು ನೆಟ್ಟಗಾದದ್ದಕ್ಕೆ ಆತನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆ...
ರೋಗಗಳ ಮತ್ತು ವ್ಯಾದಿಗಳ ವಿರುದ್ಧವಾಗಿ ಪ್ರಾರ್ಥನೆ." ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ ಹೆಸರಿನಿಂದ ಅವನಿಗೆ ಎಣ್ಣ...
ಬಂಜೆತನದ ಬಲವನ್ನು ಮುರಿಯುವುದು." ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ."(2 ಸಮುವೇಲನು 6:23). ಜನರು ಬಹುಕಾಲ ಮಕ್ಕಳಿಲ್ಲದೆ ಬದುಕಿ ಮಕ್ಕಳಿ...
ಮಧ್ಯರಾತ್ರಿಯ ಹೋರಾಟವನ್ನು ಜಯಿಸುವುದು."ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು.27ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು - ಅಯ...
ಶರೀರ ಭಾವವನ್ನು ಶಿಲುಬೆಗೇರಿಸುವುದು."ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆ...
ದಾರಿದ್ರ್ಯದ ಆತ್ಮದೊಂದಿಗೆ ಹೋರಾಡುವುದು. "ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು;...
ನನಗೆ ನಿನ್ನ ಕರುಣೆ ಬೇಕು."ಆದರೂ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯನ್ನಿಟ್ಟು ಅವನಿಗೆ ಸೆರೆಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು."(ಆದಿಕಾಂಡ 39:21)ಮನು...
ದೇಶಕ್ಕಾಗಿಯೂ, ನಾಯಕರಿಗಾಗಿಯೂ, ಸಭೆಗಳಿಗಾಗಿಯೂ ಮಾಡುವ ಪ್ರಾರ್ಥನೆ." ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕ...
ಯೇಸುವಿನರಕ್ತದ ಮೂಲಕ ಜಯ."ನೀವು ಬಾಗಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವದಾದ ಕಾರಣ ನಾನು ಅದನ್ನು ಕಂಡು ನಿಮಗೆ ಯಾವ ನಷ್ಟವನ್ನೂ ಮಾಡದೆ ಮುಂದಕ್ಕೆ ದಾಟಿ ಹೋಗುವೆ...
ದೇವರ ಬಹುರೂಪದ ಜ್ಞಾನದೊಂದಿಗೆ ಸಂಪರ್ಕ ಹೊಂದುವುದು"ಅವನಿಗೆ ದಿವ್ಯಾತ್ಮವನ್ನು ಕೊಟ್ಟು ಬೇಕಾದ ಜ್ಞಾನ ವಿದ್ಯಾ ವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದೇನೆ...
ಇದು ನಾನು ಗುರುತಿಸಲ್ಪಡುವ ಮತ್ತು ಪ್ರತಿಫಲ ಹೊಂದುವ ಕಾಲ"ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು ಎಂದು ಹೇಳಿದನು".(2 ಪೂರ್ವಕಾಲವೃತ್ತಾಂತ 15:7)ಯ...
ನಾನು ಕೃಪೆಯನ್ನು ಆನಂದಿಸುವೆ"ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು."(ಯೋಹಾನ 1:14)ಯೇಸುವಿನಲ್ಲಿ ಕೃಪೆಯೂ ಸತ್ಯವೂ ಸಮೃದ್ಧಿಯಾಗಿದೆ. ಯೋಹಾನ 1:16 ಹೇಳುತ...
ಪವಿತ್ರಾತ್ಮನೊಂದಿಗೆ ಅನ್ಯೋನ್ಯತೆ"ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು."(ಯೋಹಾನ 14:16)....
ನಾನು ಶುಭವಾರ್ತೆಯನ್ನು ಕೇಳಿಸಿಕೊಳ್ಳುವೆನು"ಆ ದೂತನು ಅವರಿಗೆ - ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ."(ಲೂ...
ನನಗಾಗಿ ಇಟ್ಟಿರುವ ಬಾಗಿಲುಗಳು ತೆರೆಯಲ್ಪಡಲಿ"ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದನು.. "(ಅಪೊಸ್ತಲರ ಕೃತ್ಯ...