ದೇವರು ನನಗಿಂದು ಒದಗಿಸುತ್ತಾನೋ?
ಇಸ್ರಾಯೇಲ್ ಜನರು ವ್ಯಂಗ್ಯವಾಗಿ "ದೇವರು ಈ ಅರಣ್ಯದಲ್ಲಿ ನಮಗೆ ಊಟ ಬಡಿಸಬಲ್ಲನೋ?" ಎಂದು ಸಂಶಯಾತ್ಮಕವಾಗಿ ದೇವರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಕರಾರುವಕ್ಕಾದ ಉತ್ತರವೇನೆಂದರೆ "ಹ...
ಇಸ್ರಾಯೇಲ್ ಜನರು ವ್ಯಂಗ್ಯವಾಗಿ "ದೇವರು ಈ ಅರಣ್ಯದಲ್ಲಿ ನಮಗೆ ಊಟ ಬಡಿಸಬಲ್ಲನೋ?" ಎಂದು ಸಂಶಯಾತ್ಮಕವಾಗಿ ದೇವರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಕರಾರುವಕ್ಕಾದ ಉತ್ತರವೇನೆಂದರೆ "ಹ...
"ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಸಕಲಾತಿ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವೂ ವೈಭವದೊಡನೆ ಸುಖಸಂತೋಷಪಡುತ್ತಿದ್ದನು. ಅವನ ಮನೇ ಬಾಗಿಲ...
ಕಳೆದ ತಿಂಗಳುಗಳು ಅನೇಕ ಜನರಿಗೆ ತುಂಬಾ ಸವಾಲುಗಳಿಂದಲೂ ಒತ್ತಡದಿಂದಲೂ ತುಂಬಿದ ತಿಂಗಳುಗಳಾಗಿತ್ತು. ಪ್ರತಿಬಾರಿ ನಾನು ಜನರಿಗೆ ಅವರ ನೋವಿನ ಪರಿಸ್ಥಿತಿಗಳಿಗಾಗಿ ಸಾಂತ್ವಾನವನ್ನು ಹೇಳುವ...
ನಿರುತ್ಸಾಹದ ದುರಾತ್ಮವೇ ಅನೇಕರು ಇಂದು ತಮ್ಮ ಜೀವನದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗದಕ್ಕೆ ಮುಖ್ಯ ಕಾರಣವಾಗಿದೆ. ನಿರುತ್ಸಾಹವು ಅಷ್ಟು ಕೆಟ್ಟದಾಗಿ ಮೇಲೆ ಪರಿಣಾಮ ಬೀರದ್ದರಿಂದಲೇ ಅ...
"ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದ...
ಪ್ರಾರ್ಥನೆ ಎಂಬುದು ಒಂದು ಪ್ರಾಕೃತ ಚಟುವಟಿಕೆಯಲ್ಲ. ಪ್ರಾಕೃತ ಮನುಷ್ಯನಿಗೆ ಪ್ರಾರ್ಥನೆಯು ಸುಲಭವಾಗಿ ಬರುವುದಿಲ್ಲ ಮತ್ತು ಅನೇಕರು ಈ ವಿಚಾರದಲ್ಲಿ ಬಹಳ ಪ್ರಯಾಸ ಪಡುತ್ತಾರೆ. ಇಂದಿನ ನ...
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು."(ಗಲಾತ್ಯದವರಿಗೆ 6:9)ದೇವರು ಪ್ರತಿಯೊಬ್ಬ ಮನುಷ್ಯನ...
"ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು."(ಯೋಹಾನ 1:17)ಒಂದು ಅಂಕಿ ಅಂಶದ ಪ್ರಕಾರ ಇಂದಿನ ಲೋಕದಲ್ಲಿ ಧರ್ಮದ ಸಂಖ್ಯೆ...
"ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು;" (ತೀತನಿಗೆ 2:11)ಕೃಪಾಸನದ ಸಾನಿಧ್ಯವನ್ನು ಪ್ರವೇಶಿಸುವ ಹಾಗೂ ಕ್ರಿಸ್ತನಲ್ಲಿ ಐಕ್ಯವ...
"ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ."(ಎಫೆಸದವರಿಗೆ 2:8) "ಅಮೇಜಿಂಗ್ ಗ್ರೇಸ್ ಹೌ ಸ್ವ...
"ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ. ಆತನಿಗೆ ಈಗಲೂ ಸದಾಕಾಲವೂ ಸ್ತೋತ್ರ. ಆಮೆನ್....
"ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದು - ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥ ಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ."(2 ಕೊರಿಂಥದವರಿಗೆ 6:1)ನಮ್ಮ ಜೀವಿತದಲ್...
"ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು.16ನಾವೆಲ್ಲರು ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು...
"ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಉಚಿತಾರ್ಥವಾಗಿ ಅನುಗ್ರಹಿಸಿದ ಕೆಲಸವನ್ನನುಸರಿಸಿ ನಾನು ಈ ಸುವಾರ್ತೆಗೆ ಸೇವಕನಾದೆನು. "(ಎಫೆಸದವರಿಗೆ 3:7)ಮೆರಿಯಂ ವೆಬ್ಸ್ಟೆರ್ ಶಬ್...
"ಆದದರಿಂದ ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟ...
"ನಾವು ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆಯನ್ನೂ ನಮ್ಮ ತಂದೆ...
"ಅವನು ಹೆಚ್ಚುಕಡಿಮೆ ನೂರು ವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. [20] ದ...
"ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ಹೇಗಂದರೆ...
ದೇವರ ಬಹುಮುಖದ ಸಾರುಪ್ಯದ ಸನ್ನಿಧಾನವನ್ನು ಪ್ರವೇಶಿಸಲು ಇರುವ ಪ್ರಮುಖವಾದ ಮತ್ತು ಮಾನ್ಯವಾದ ಮಾರ್ಗವೆಂದರೆ ಅದು ನಂಬಿಕೆಯಲ್ಲಿರುವ ಬಲ. ಇಂದು ಅನೇಕ ಕ್ರೈಸ್ತರು ಈ ಕೀಲಿ ಕೈಯನ್...
"ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ."(ಯಾಕೋಬನು 1:4)ನೀವು ಜೀವನದಲ್ಲಿ ಪರಿಶೋಧನೆಗಳ ಮಡುವಿನಲ್ಲಿ ಸಿಲ...
"ನಾವು ನೋಡುವವರಾಗಿ ನಡೆಯದೇ ನಂಬುವವರಾಗಿ ನಡೆಯುವವರಾಗಿದ್ದೇವೆ "(2ಕೊರಿ 5:17)ಈ ಒಂದು ದೇವರ ವಾಕ್ಯವು ನಂಬಿಕೆಯ ಮೂಲಕ ದೇವರೊಂದಿಗೆ ನಡೆದ ಜನರ ಮಾದರಿ ಚಿತ್ರಣವನ್ನು ನೀಡುತ್ತದೆ. ಹನ...
"ಅವರು ಹತ್ತರ ಬಂದು ಆತನನ್ನು ಎಬ್ಬಿಸಿ - ಸ್ವಾಮೀ, ಕಾಪಾಡು, ಸಾಯುತ್ತೇವೆ ಅನ್ನಲಾಗಿ ಆತನು ಅವರಿಗೆ - ಅಲ್ಪವಿಶ್ವಾಸಿಗಳೇ, ಯಾಕೆ ಧೈರ್ಯಗೆಡುತ್ತೀರಿ ಎಂದು ಹೇಳಿ, ಎದ್ದು ಗಾಳಿಯ...
"ಯೇಸು ಹೇಳಿದ್ದೇನಂದರೆ - ನಿಮಗೆ ದೇವರಲ್ಲಿ ನಂಬಿಕೆಯಿರಲಿ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ - ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು...
"ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು...