ಆತ್ಮನ ಎಲ್ಲಾ ವರಗಳನ್ನು ನಾನು ಬಯಸಬಹುದೇ?
ಸಹೋದರರೇ, ಆತ್ಮಿಕ ವರಗಳ ವಿಷಯದಲ್ಲಿ ನೀವು ಅಜ್ಞಾನಿಗಳಾಗಬೇಕೆಂದು ನಾನು ಬಯಸುವುದಿಲ್ಲ (1 ಕೊರಿಂಥ 12:1).ನೆನಪಿಡಿ, ಸೈತಾನನ ಯಶಸ್ಸು ನಮ್ಮ ಅಜ್ಞಾನದ ಮೇಲೆ ಅವಲಂಬಿತವಾಗಿದೆ. ನಿಮ್ಮ...
ಸಹೋದರರೇ, ಆತ್ಮಿಕ ವರಗಳ ವಿಷಯದಲ್ಲಿ ನೀವು ಅಜ್ಞಾನಿಗಳಾಗಬೇಕೆಂದು ನಾನು ಬಯಸುವುದಿಲ್ಲ (1 ಕೊರಿಂಥ 12:1).ನೆನಪಿಡಿ, ಸೈತಾನನ ಯಶಸ್ಸು ನಮ್ಮ ಅಜ್ಞಾನದ ಮೇಲೆ ಅವಲಂಬಿತವಾಗಿದೆ. ನಿಮ್ಮ...
ದೆವ್ವಹಿಡಿದು ಕುರುಡನೂ ಮೂಕನೂ ಆಗಿರುವ ಒಬ್ಬನನ್ನು ಆತನ ಬಳಿಗೆ ಕರತಂದರು; ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಬಾಯಿ ಕಣ್ಣು ಎರಡೂ ಬಂದವು.ಅದಕ್ಕೆ ಜನರೆಲ್ಲರೂ ಬೆರಗಾಗಿ - ಈತನು...
ಆದರೆ [ಪವಿತ್ರ] ಆತ್ಮನ ಫಲ [ಆತನ ಸಾನಿಧ್ಯವು ನಮ್ಮೊಳಗೆ ಸಾಧಿಸುವ ಕೆಲಸ] ಪ್ರೀತಿ, ಸಂತೋಷ (ಆನಂದ), ಶಾಂತಿ, ತಾಳ್ಮೆ (ಸಮಚಿತ್ತತೆ, ಸಹಿಷ್ಣುತೆ), ದಯೆ, ಒಳ್ಳೆಯತನ (ಉಪಕಾರ ಸ್ಮರಣೆ),...
ಅಗಾಪೆ ಪ್ರೀತಿಯು ಅತ್ಯುನ್ನತ ರೀತಿಯ ಪ್ರೀತಿಯಾಗಿದೆ. ಇದನ್ನು 'ದೇವರ ರೀತಿಯ ಪ್ರೀತಿ' ಎಂದು ಕರೆಯಲಾಗುತ್ತದೆ. ಪ್ರೀತಿಯ ಎಲ್ಲಾ ಇತರ ರೂಪಗಳು ಪರಸ್ಪರ ಕೊಡುವಿಕೆ -ಕೊಳ್ಳುವಿಕೆ ಅಥವಾ...
"ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು. ಆತನು ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆತನ ಬೆವರು ಭೂವಿುಗೆ...
"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು". (ಜ್ಞಾನೋಕ್ತಿ 22:6)"ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಹಿಡಿಯಿರಿ ಆಗ ಅವರು ಬೆಳೆಯುವುದನ್...
ಜ್ಞಾನಿಯು ಕೇಳಿ ಕಲಿಕೆಯಲ್ಲಿ ವೃದ್ಧಿಯಾಗುತ್ತಾನೆ ಮತ್ತು ತಿಳುವಳಿಕೆಯುಳ್ಳ ವ್ಯಕ್ತಿಯು ಕೌಶಲ್ಯವನ್ನು ಗಳಿಸುತ್ತಾನೆ ಮತ್ತು ಉತ್ತಮ ಸಲಹೆಯನ್ನು ಪಡೆಯುತ್ತಾನೆ [ಇದರಿಂದ ಅವನು ತನ್ನ ಮ...
"ಯೇಸು ತನ್ನ ಶಿಷ್ಯರು ಇದಕ್ಕೆ ಗುಣುಗುಟ್ಟುತ್ತಾರೆಂದು ತನ್ನಲ್ಲಿ ತಿಳುಕೊಂಡು ಅವರಿಗೆ - ಈ ಮಾತಿನಿಂದ ನಿಮಗೆ ಬೇಸರವಾಯಿತೋ?.." ಎಂದು ಕೇಳಿದನು (ಯೋಹಾನ 6:61). ಯಾಕೆಂದರೆ ಯೋ...
1. ಪವಿತ್ರೀಕರಣ ಎಂದರೆ ದೇವರೊಂದಿಗೆ ಗುಣಮಟ್ಟದ ಆತ್ಮೀಕ ನಡಿಗೆಯನ್ನು ಕಾಪಾಡಿಕೊಳ್ಳುವುದು ಮತ್ತು ನಿಮ್ಮ ಆತ್ಮೀಕ ಜೀವನವನ್ನು ಸರಿಯಾಗಿ ನೋಡಿಕೊಳ್ಳುವುದು. 2. ಪವಿತ್ರೀಕರಣ ಎಂದ...
ಇಸ್ರಾಯೇಲ್ ಮಕ್ಕಳು ತಮ್ಮ ಅತ್ಯಂತ ಮಹತ್ವದ ವಿಜಯಗಳಲ್ಲಿ ಒಂದನ್ನು ಸಮೀಪಿಸುತ್ತಿದ್ದರು. ಈ ಕ್ಷಣದಲ್ಲಿಯೇ ಯೆಹೋಶುವನು ಇಸ್ರಾಯೇಲ್ ಜನರಿಗೆ ಹೇಳಿದ್ದೇನೆಂದರೆ "ನಿಮ್ಮನ್ನು ಪವಿತ್ರಗೊಳಿ...
"ನಾನು ಈ ದೇಶವನ್ನೂ ನಿವಾಸಿಗಳನ್ನೂ ಶಾಪ ವಿಸ್ಮಯಗಳಿಗೆ ಗುರಿಮಾಡುವೆನೆಂಬದನ್ನು ನೀನು ಕೇಳಿದಾಗ ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ ಬಟ್ಟೆಗಳನ್ನು ಹರಿದುಕೊಂಡು ಕಣ್...
ಅರಸನು ಧರ್ಮಶಾಸ್ತ್ರದ ಪುಸ್ತಕದಲ್ಲಿದ್ದ ಮಾತುಗಳನ್ನು ಕೇಳಿದಾಗ, ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡನು. (2 ಅರಸುಗಳು 22:11) ಅಲ್ಲಿ ದೇವಜನರು ದೇವರಿಂದ ದೂರ ಸರಿದು ವಿಗ್ರಹ...
ಹಲವು ಬಾರಿ, ಜನರು ತಮ್ಮ ಒಂದು ಸಮಸ್ಯೆಯನ್ನು ತಮ್ಮ ಗುರುತಾಗಲು, ಅದುವೇ ತಮ್ಮ ಜೀವನವಾಗಲು ಬಿಟ್ಟು ಕೊಡುತ್ತಾರೆ. ಅದುವೇ ಅವರು ಯೋಚಿಸುವ, ಹೇಳುವ ಮತ್ತು ಮಾಡುವ ಎಲ್ಲವನ್ನೂ ವ್ಯಾಖ್ಯಾ...
"ಆಗ ಮೂವತ್ತೆಂಟು ವರ್ಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನು ಅಲ್ಲಿ ಇದ್ದನು. ಅವನು ಬಿದ್ದುಕೊಂಡಿರುವುದನ್ನು ಯೇಸು ಕಂಡು ಅವನು ಈಗಾಗಲೇ ಬಹುಕಾಲದಿಂದ ಆ ಸ್ಥಿತಿಯಲ್ಲಿದ್ದಾನೆಂದು ತಿಳಿ...
"ನನ್ನ ಪ್ರಿಯನನ್ನೂ ಅವನ ತೋಟವನ್ನೂ ಕುರಿತು ನನ್ನ ಪ್ರಿಯನ ಒಂದು ಗೀತವನ್ನು ನಾನು ಹಾಡುವೆ, ಕೇಳಿರಿ. ಸಾರವತ್ತಾದ ಗುಡ್ಡದ ಮೇಲೆ ನನ್ನ ಪ್ರಿಯನಿಗೆ ದ್ರಾಕ್ಷೆಯ ತೋಟವಿತ್ತು. ...
ಲೂಕ 12:48 KSB " ಯಾವನಿಗೆ ಹೆಚ್ಚು ಕೊಡಲಾಗಿದೆಯೋ, ಅವನಿಂದ ಹೆಚ್ಚು ಕೇಳಲಾಗುವುದು; ಯಾವನಿಗೆ ಹೆಚ್ಚಾಗಿ ಒಪ್ಪಿಸಿರುವುದೋ, ಅವನಿಂದ ಹೆಚ್ಚಾಗಿಯೇ ಕೇಳಲಾಗುವುದು."(ಲೂಕ 12:48 NLT)&...
"ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ."(ಜ್ಞಾನೋಕ್ತಿ 11:30) ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸುತ್ತಾ ರಸ್ತೆಯಲ್ಲಿ ನಡೆದುಕೊ...
ಚಿತ್ತ ಚಂಚಲತೆಯನ್ನು ಜಯಿಸುವುದು ಹೇಗೆ ಎಂಬುದರ ಕುರಿತು ಕೆಲವು ಪ್ರಾಯೋಗಿಕ ಮಾರ್ಗಗಳನ್ನು ಹಂಚಿಕೊಳ್ಳಲು ನನಗೆ ಅನುಮತಿಸಿ. 1. ಇಂಟರ್ನೆಟ್ ಒಂದು ದೊಡ್ಡ ಆಶೀರ್ವಾದ, ಆದರೆ ಅದು...
ಅಭ್ಯಾಸಗಳು ನಮ್ಮ ದೈನಂದಿನ ಜೀವನದ ಆಧಾರಸ್ತಂಭವಾಗಿವೆ. ನಾವೇ ನಮ್ಮ ದೈನಂದಿನ ಅಭ್ಯಾಸಗಳನ್ನು ನಿರ್ಮಿಸುವವರಾಗಿದ್ದು ಅಂತಿಮವಾಗಿ, ನಮ್ಮ ಅಭ್ಯಾಸಗಳೇ ಮತ್ತು ದಿನಚರಿಗಳೇ ನಮ್ಮನ್ನು ರೂಪ...
ನಾವು ನಕ್ಷತ್ರಗಳು ಮತ್ತು ದೀಪಗಳನ್ನು ಹೊಂದಿರುವ ಕ್ರಿಸ್ಮಸ್ ಮರಗಳಲ್ಲ! ನಿಜವಾದ ಮತ್ತು ಶಾಶ್ವತವಾದ ಫಲವನ್ನು ಹೊರಪಡಿಸಲು ನಾವು ಕರೆಯಲ್ಪಟ್ಟಿದ್ದೇವೆ. ಬೇರಿನ ಆರೈಕೆ ಮಾಡದೆ ಹೋದರೆ...
ಪವಿತ್ರಾತ್ಮನ ವರಗಳನ್ನು"ಹೊಂದಿಕೊಳ್ಳಲಾಗುತ್ತದೆ" ಆದರೆ ಆತನ ಫಲಗಳನ್ನು "ಬೆಳೆಸಿಕೊಳ್ಳಬೇಕು". ಆತ್ಮನ ಫಲದ ಮೂಲಕ ನಾವು ನಮ್ಮ ಪಾಪ ಸ್ವಭಾವದ ಆಸೆಗಳನ್ನು ಜಯಿಸುತ್ತೇವೆ. ಆತ್ಮನ ಫಲವನ್...
ಇಷ್ಟು ವರ್ಷಗಳಲ್ಲಿ, ಜನರು ದೇವರ ವಾಕ್ಯವನ್ನು ನಿರ್ಲಕ್ಷಿಸುವುದನ್ನು ನಾನು ನೋಡಿದ್ದೇನೆ. ಕೆಲವರು ದಿನಗಳು ಮತ್ತು ವಾರಗಳವರೆಗೆ ದೇವರ ವಾಕ್ಯವನ್ನು ಓದದೆಯೇ ಇರುತ್ತಾರೆ. ಹೇಗೋ, ಭಾನು...
".. ಯೆಹೋವನು - ನೂನನ ಮಗನಾದ ಯೆಹೋಶುವನು ಆತ್ಮವರ ಸಂಪನ್ನನು; ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸಮೂಹದವರೆಲ್ಲರ ಮುಂದೆ ನಿಲ್ಲಿಸಿ ಅವನ ಮೇಲೆ ಕೈಯಿಟ್ಟು ಅವರ ಎದುರಿನಲ್ಲೇ...
ನ್ಯಾಯಸ್ಥಾಪಕರು ತೀರ್ಪು ನೀಡುತ್ತಿದ್ದ ದಿನಗಳಲ್ಲಿ, ದೇಶದಲ್ಲಿ ಕ್ಷಾಮ ಉಂಟಾಯಿತು. (ರೂತಳು 1:1) ಇಸ್ರಾಯೇಲ್ ಮಕ್ಕಳು ತನ್ನ ವಾಕ್ಯಕ್ಕೆ ವಿಧೇಯರಾಗಿದ್ದರೆ ವಾಗ್ದತ್ತ ದೇಶದಲ್ಲಿ...